ದಯಾನಂದ್ ಹೆದ್ದಾರಿ ಬಂದ್ ಕೈಬಿಡುವಂತೆ ಮನವೊಲಿಸಲು ಪ್ರಯತ್ನಿಸಿದರೂ ಸಹ ಮುಖಂಡರು ಶಾಂತಿಯುತವಾಗಿ ಬಂದ್ ನಡೆಸುತ್ತೇವೆ ಎಂದು ಭರವಸೆ ನೀಡಿದ ನಂತರ ಅಲ್ಲಿಂದ ತೆರಳಿದರು. ರೈತ ಮುಖಂಡರಾದ ಗಿರೀಗೌಡ, ಲಕ್ಷ್ಮಣಗೌಡ, ನಾಗರಾಜು, ರಜನಿ, ಶಿವಕುಮಾರ್, ಲಕ್ಷ್ಮಣ್, ಚಿಕ್ಕಣ್ಣ, ನಂಜೇಗೌಡ, ಪ್ರಶಾಂತ್, ಶಾಂತರಾಜು ಇದ್ದರು.