ಜಿಲ್ಲಾಧಿಕಾರಿ ಕುಮಾರ, ಉಪ ವಿಭಾಗಾಧಿಕಾರಿ ಎಲ್.ಎಂ. ನಂದೀಶ್, ತಹಶೀಲ್ದಾರ್ ಪರಶುರಾಮ ಸತ್ತಿಗೇರಿ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ವೇಣು, ಪುರಸಭೆ ಮುಖ್ಯಾಧಿಕಾರಿ ಎಂ. ರಾಜಣ್ಣ, ಸದಸ್ಯ ಎಂ.ಎಲ್ ದಿನೇಶ್, ನಿವೃತ್ತ ಎಂಜಿನಿಯರ್ ಸುನಿಲ್, ಮುಖಂಡರಾದ ಎಂ. ಲೋಕೇಶ್, ನಟರಾಜ್, ಪುರುಷೋತ್ತಮ ಇದ್ದರು.