ಜಿಲ್ಲಾ ಹಿತರಕ್ಷಣ ಸಮಿತಿಇ ಸಮಿತಿಯ ಕೆ.ಬೋರಯ್ಯ, ಸುನಂದಾ ಜಯರಾಂ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಸಾಹಿತಿ ಜಿ.ಟಿ.ವೀರಪ್ಪ, ಬಿಸಿಯೂಟದ ನೌಕರರ ಸಂಘದ ಮಹದೇವಮ್ಮ, ರೈತ ಸಂಘ(ಮೂಲಸಂಘಟನೆ)ದ ಕಾರ್ಯಾಧ್ಯಕ್ಷ ಇಂಡುವಾಳು ಚಂದ್ರಶೇಖರ್, ಜೆಡಿಎಸ್ ನಾಯಕಿ ಅಂಬುಜಮ್ಮ ಮುನೇಗೌಡ, ಕುಬೇರಶೆಟ್ಟಿ, ಎಲ್.ಎನ್.ಗೌಡ, ಚಂದನ್ಗೌಡ ಇದ್ದರು.