‘ಜನಪದ ಕಲೆ ಉಳಿಯಬೇಕು. ಅದರ ಕಥಾನಕಗಳು ಅಳಿಯ ಬಾರದು. ಸಿದ್ದಪ್ಪಾಜಿ, ರಾಚಪ್ಪಾಜಿ, ಮಂಟೇಲಿಂಗಯ್ಯ, ಮಹದೇಶ್ವರ, ಚುಂಚನಗಿರಿಭೈರವ, ಬಿಳಿಗಿರಿ ರಂಗ ನಾಥನ ಕಥಾನಕ ಗಳನ್ನುಹಗಲು ರಾತ್ರಿ ನಿರಂತರವಾಗಿ ಪ್ರಸ್ತುತಪಡಿಸುವಷ್ಟು ವಿದ್ಯೆ ಕಲಿತೆ. ಆದರೆ, ಇದುನನ್ನ ತಲೆಗೇ ಅಂತ್ಯವಾಗಬಾರದು. ಈ ನೀಲಗಾರ ಪರಂಪರೆ ಮುಂದಿನತಲೆಮಾರಿಗೂ ಉಳಿದು ಬೆಳೆಯಬೇಕೆಂಬುದು ನನ್ನ ಕಾಳಜಿ’ ಎಂದರು.