ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ತಮ್ಮೇಗೌಡ, ಪುರಸಭೆ ಅಧ್ಯಕ್ಷೆ ನಿರ್ಮಲಾ, ಉಪಾಧ್ಯಕ್ಷ ಎಸ್.ಪ್ರಕಾಶ್, ಸದಸ್ಯರಾದ ಕೃಷ್ಣಪ್ಪ, ಗಂಜಾಂ ಶಿವು, ಲಿಂಗರಾಜು, ಎಸ್.ಟಿ. ರಾಜು, ಪೂರ್ಣಿಮಾ, ರವಿಕುಮಾರ್, ಚೈತ್ರಾ, ಮಾಜಿ ಸದಸ್ಯ ವಿಜೇಂದ್ರು, ಮುಖಂಡರಾದ ಸತ್ಯಪ್ಪ, ಬಾಲು, ಶೇಖರ್ ಹಾಜರಿದ್ದರು.