ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ನಾಗಮಂಗಲ: ಯುವಕನ ಕೈಹಿಡಿದ ಸಮಗ್ರ ಕೃಷಿ

6 ಎಕರೆ ಜಮೀನಿನಲ್ಲಿ ಬಿಳಿ ರಾಗಿ, ಬಾಸುಮತಿ ಭತ್ತ, ಬೆಳ್ಳುಳ್ಳಿ, ಈರುಳ್ಳಿ ಬೆಳೆಯುತ್ತಿರುವ ಯುವ ರೈತ
Published : 28 ಫೆಬ್ರುವರಿ 2025, 7:19 IST
Last Updated : 28 ಫೆಬ್ರುವರಿ 2025, 7:19 IST
ಫಾಲೋ ಮಾಡಿ
Comments
ಬಿಳಿ ರಾಗಿ ಬೆಳೆದಿರುವ ಬಿ.ಕೆ.ಯೋಗೇಶ್
ಬಿಳಿ ರಾಗಿ ಬೆಳೆದಿರುವ ಬಿ.ಕೆ.ಯೋಗೇಶ್
ಜೇನು ಸಾಕಣೆ
ಜೇನು ಸಾಕಣೆ
ಬಿಬಿಎ ಪದವೀಧರರಾದ ಯೋಗೇಶ್‌ ಕೃಷಿಯಿಂದ ವಾರ್ಷಿಕ ₹12 ಲಕ್ಷ ಆದಾಯ ಹೈನುಗಾರಿಕೆ, ಜೇನು, ಕೋಳಿ, ಕುರಿ ಸಾಕಣೆ
‘ಕೃಷಿಯಲ್ಲಿ ನೆಮ್ಮದಿ’
‘ಅನೇಕ ಯುವಕರು ಉದ್ಯೋಗ ಹುಡುಕಿಕೊಂಡು ನಗರ ಪ್ರದೇಶಗಳಿಗೆ ಹೋಗುತ್ತಾರೆ. ಉದ್ಯೋಗ ಗಿಟ್ಟಿಸಿಕೊಂಡರೂ ಬೇರೆಯವರ ಕೈಕೆಳಗೆ ದುಡಿಯುವ ಜೊತೆಗೆ ತಿಂಗಳ ಕೊನೆಯಲ್ಲಿ ಸಂಬಳಕ್ಕಾಗಿ ಕಾಯುತ್ತಾರೆ. ರೈತರ ಮಕ್ಕಳಾಗಿರುವ ನಮಗೆ ಅದು ಶೋಭಿಸುವುದಿಲ್ಲ. ಹಾಗಾಗಿ ಕೃಷಿಯಲ್ಲಿ ತೊಡಗಿದ್ದು ನೆಮ್ಮದಿ ಸಿಕ್ಕಿದೆ’ ಎಂದು ಬಿ.ಕೆ.ಯೋಗೇಶ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT