ಸುತ್ತೂರು ಮಠದ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯ ನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ, ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಕುಲಪತಿ ಡಾ.ಬಿ. ಸುರೇಶ್, ರಾಜ್ಯ ಸರ್ಕಾರದ ನಾಗರಿಕ ರಕ್ಷಣೆಯ ಕಮಾಂಡಿಂಗ್ ಆಫೀಸರ್ ಡಾ.ಪಿ.ಆರ್.ಎಸ್.ಚೇತನ, ಲಯನ್ಸ್ ಕ್ಲಬ್ನ ಎಂ.ಎನ್.ಜಯಪ್ರಕಾಶ್, ಕೆ.ಎನ್.ಮುನಿಯಪ್ಪ ಪಾಲ್ಗೊಂಡಿದ್ದರು.