ಬಂಡವಾಳಕ್ಕೆ ಮಣೆ: ಬಗರ್ ಹುಕುಂ ಭೂಮಿ ಉಳುಮೆ ಮಾಡಿ ಬದುಕು ಕಟ್ಟಿಕೊಂಡಿದ್ದ ರೈತ, ದಲಿತರ ಹಕ್ಕು ಕಸಿದುಕೊಂಡಿದೆ. ದೇವರಾಜ ಅರಸು ಅವರು ತಳಸಮುದಾಯ ಸುಧಾರಣೆಗೆ, ಭೂ ಸುಧಾರಣೆ ಕಾಯ್ದೆ ಜಾರಿಗೆ ತಂದು ಮನೆ ದೀಪ ಬೆಳಗಿಸಿದರು. ಮಹಾಪುರಷರಾಗಿದ್ದ ನಾಡಿನಲ್ಲಿ ಬಂಡವಾಳ ಶಾಹಿಗಳಿಗೆ ಕೆಂಪು ಹಾಸು ಹಾಸಿ ರಾಜ್ಯ ಸರ್ಕಾರ ಸಾಮಾಜಿಯ ನ್ಯಾಯ ಕಿತ್ತುಕೊಂಡಿದೆ ಎಂದರು.