ಬೇರೆ ದೇಶದಿಂದ ಇಲ್ಲಿಗೆ ಬಂದವರಷ್ಟೇ ಪೀಡಿತರಾದರೆ ಅದು ಮೊದಲ ಹಂತ. ಇವರ ಕುಟುಂಬದವರು ನಿಕಟ ಸಂಪರ್ಕಕ್ಕೆ ಬಂದವರಿಗೆ ಬಂದರೆ ಅದು 2ನೇ ಹಂತ, ಸಾರ್ವಜನಿಕವಾಗಿ ಸಮುದಾಯದಲ್ಲಿ ಹರಡಿದರೆ 3ನೇ ಹಂತ, ನಿಯಂತ್ರಣಕ್ಕೆ ಬಾರದಿದ್ದರೆ ಅದು 4ನೇ ಹಂತ ಎಂದು ವಿಭಾಗಿಸಲಾಗಿದೆ. ಸದ್ಯ, ಭಾರತ 2ನೇ ಹಂತದಲ್ಲಿದೆ. 3ನೇ ಹಂತಕ್ಕೆ ಹೋಗದಂತೆ ತಡೆಯುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.