ಮುಖಂಡರಾದ ಸಂಪತ್ಕುಮಾರ್, ನೇತ್ರಾವತಿ, ಶಾಂತಿರಾಜ್, ಸಮಿತಿಯ ಸಂಚಾಲಕರಾದ ಚಿಬುಕಹಳ್ಳಿ ಸಿ.ಜೆ.ಬಲರಾಮ್, ಎಲೆಮುದ್ದನಹಳ್ಳಿ ಪ್ರಭಾಕರ್, ಶೀಗವಾಳು ಸುಧಾಕರ್, ಮಾರಗೌಡನಹಳ್ಳಿ ರಾಜು, ಕುಪ್ಪಹಳ್ಳಿ ಪುರುಷೋತ್ತಮ, ಹಾಡ್ಯ ಹರೀಶ್, ಮಿರ್ಲೆ ಶಂಕರ್, ನಗರ ಘಟಕದ ಸಂಚಾಲಕ ಮುರುಗೇಶ್, ಸದಸ್ಯರಾದ ಎಲೆಮುದ್ದನಹಳ್ಳಿ ಮಹೇಶ್, ಎಂ.ಸುರೇಶ್, ಹೆಬ್ಬಾಳು ಶಿವಕುಮಾರ್, ಕಂಠೇನಹಳ್ಳಿ ಶಿವರಾಜು, ಪಶುಪತಿ ಸೋಮಶೇಖರ್, ಕಗ್ಗೆರೆ ಮಹದೇವ್, ಮಾರಗೌಡನಹಳ್ಳಿ ದಿಲೀಪ್ ಸೇರಿದಂತೆ ಇತರರು ಇದ್ದರು