ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ, ವಿಭಾಗ ಪ್ರಭಾರಿ ಮೈ.ವಿ.ರವಿಶಂಕರ್, ಉಸ್ತುವಾರಿಗಳಾದ ಹಿರೇಂದ್ರ ಷಾ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಸತೀಶ್ ಚಂದ್ರ, ಬಿ.ಪಿ.ಮಂಜು ನಾಥ್, ಅನಿಲ್ ಥಾಮಸ್, ಪಾಲಿಕೆ ವಿರೋಧ ಪಕ್ಷದ ನಾಯಕ ಸುಬ್ಬಯ್ಯ, ಹೇಮಗಂಗಪ್ಪ, ಪ್ರಧಾನ ಕಾರ್ಯದರ್ಶಿಗಳಾದ ವಾಣೀಶ್ ಕುಮಾರ್, ಸೋಮ ಸುಂದರ್, ಗಿರಿಧರ್ ಪಾಲ್ಗೊಂಡಿದ್ದರು.