ಡಾ.ಜ್ಯೋತಿಶಂಕರ್ (ವ್ಯಾಖ್ಯಾನ), ಡಾ.ಗೀತಾ ಸೀತಾರಾಂ (ಸಂಗೀತ), ಡಾ.ಸಿ.ಜಿ.ಉಷಾದೇವಿ (ಸಾಹಿತ್ಯ), ಡಾ.ಗುಬ್ಬಿಗೂಡು ರಮೇಶ್ (ಅಂಕಣ ಸಾಹಿತ್ಯ), ಡಾ.ಶ್ಯಾಮಪ್ರಸಾದ್ (ಭೂವಿಜ್ಞಾನ), ಡಾ.ಶ್ಯಾಮಸುಂದರ್ (ವೈದ್ಯಕೀಯ), ಸತೀಶ್ ಯಲ್ಲಾಪುರ (ಕುಂಚಕಲೆ), ಸಿ.ವಿ.ಶ್ರೀಧರಮೂರ್ತಿ (ರಂಗಭೂಮಿ), ಕಳಲೆ ಗುರುಸ್ವಾಮಿ (ಸಾಹಿತ್ಯ), ಸಂಗಾಪುರ ನಾಗರಾಜ್ (ರಂಗಭೂಮಿ), ವಸಂತಲಕ್ಷ್ಮಿ ಸೀತಾರಾಮಯ್ಯ (ಗಮಕ), ಚೇತನಾ ಭಟ್ (ಯುವ ಉದ್ಯಮಿ), ಡಾ.ಡಿ.ಎಸ್.ಜಯಪ್ಪಗೌಡ (ಸಾಹಿತ್ಯ) ಮತ್ತು ಎಸ್.ಜಿ.ರಾಮರಾವ್ (ನಾಣ್ಯ ಸಂಗ್ರಹ) ಅವರಿಗೆ ಹೊಯ್ಸಳ ಪ್ರಶಸ್ತಿ ಪ್ರದಾನ ಮಾಡಲಾಯಿತು.