ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಮುಖಂಡ ಕೆ.ಕೆ.ಜಯದೇವ್, ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಮಹೇಶ್, ನಗರಾಧ್ಯಕ್ಷ ಶ್ರೀನಿವಾಸ ರೆಡ್ಡಿ, ನಗರಸಭಾ ಸದಸ್ಯರಾದ ಮೀನಾಕ್ಷಿ ನಾಗರಾಜು, ಮಹದೇವಮ್ಮ ಬಾಲಚಂದ್ರು, ವಿಜಯಲಕ್ಷ್ಮಿ ಕುಮಾರ್, ಕಪಿಲೇಶ್, ಮಂಗಳಮ್ಮ, ಮುಖಂಡರಾದ ಬಾಲಚಂದ್ರು, ಶಂಕರಪ್ಪ, ಮಹೇಶ್, ಮಧುರಾಜ್, ಮಹದೇವಸ್ವಾಮಿ, ಶ್ರೀಕಂಠ, ಎಪಿಎಂಸಿ ಸದಸ್ಯ ಗುರುಸ್ವಾಮಿ, ತಾ.ಪಂ ಸದಸ್ಯರಾದ ಬಿ.ಎಸ್.ರಾಮು, ನಗರಸಭಾ ಆಯುಕ್ತ ಕರಿಬಸವಯ್ಯ ಉಪಸ್ಥಿತರಿದ್ದರು.