ಕುವೆಂಪು ನಗರದ ಕಲಾಸುರುಚಿ ರಂಗಮನೆಯಲ್ಲಿ ಭಾನುವಾರ ರಂಗಭೂಮಿಯ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಬಿ.ಆರ್.ರವೀಶ್ (ರಂಗ ಸಂಗೀತ), ಬಿ.ಎಂ.ರಾಮಚಂದ್ರ (ವಸ್ತ್ರಾಲಂಕಾರ), ಡಿ.ಅಶ್ವಥ್ ಕದಂಬ (ಪ್ರಸಾದನ), ಎಚ್.ಎಸ್.ಸುರೇಶ್ ಬಾಬು (ಸಂಘಟನೆ), ರಮೇಶ್ ಬಾಬು (ರಂಗ ನಿರ್ವಹಣೆ) ಅವರಿಗೆ ಡಾ.ಎಚ್.ಕೆ.ಆರ್. ರಂಗಪ್ರಶಸ್ತಿ ಪ್ರದಾನ ಮಾಡಿದ ಅವರು ಮಾತನಾಡಿದರು.