‘ಕ್ರಾಂತಿಕಾರಿಗಳು ಸ್ವಾತಂತ್ರ್ಯ ತಂದು ಕೊಡುತ್ತಾರೆ ಎಂದು ಗೊತ್ತಿತ್ತು. ಹೀಗಾಗಿ, 1925ರಲ್ಲಿ ಸ್ವಾತಂತ್ರ್ಯ ಕಾಪಾಡಿಕೊಳ್ಳಲು ಆರ್ಎಸ್ಎಸ್ ಹುಟ್ಟಿತು. ಸಿದ್ದರಾಮಯ್ಯ ಮೂಲ ಕಾಂಗ್ರೆಸ್ನವರಾ? ಅವರ ಕುಟುಂಬ ಸ್ವಾತಂತ್ರ್ಯಕ್ಕೆ ಹೋರಾಡಿದೆಯೇ? ಸಮಾಜವಾದ ಎಂದುಕೊಂಡು ಇದ್ದ ಸಿದ್ದರಾಮಯ್ಯ ಕಾಂಗ್ರೆಸ್ಗೆ ಸೇರಿರಲಿಲ್ಲವೇಕೆ, ಆ ಪಕ್ಷದ ವಿರೋಧಿ ಬಣದಲ್ಲಿದ್ದರೇಕೆ?’ ಎಂದು ಕೇಳಿದರು.