ತಾಲ್ಲೂಕು ನಾಯಕ ಸಂಘದ ಹಂಗಾಮಿ ಅಧ್ಯಕ್ಷ ವೆಂಕಟರಾಮಯ್ಯ, ಉಪಾಧ್ಯಕ್ಷ ಆಲಗೂಡು ನಾಗರಾಜು, ಮಾಜಿ ಅಧ್ಯಕ್ಷ ಚಿನ್ನಸ್ವಾಮಿ, ಪ್ರಧಾನ ಕಾರ್ಯದರ್ಶಿ ಪಿ.ಶಶಿಧರ್, ವಾಲ್ಮೀಕಿ ಶಿಕ್ಷಣ ಸಂಸ್ಥೆಯ ಗೌರವಾಧ್ಯಕ್ಷ ಡಾ.ಎಂ.ಮಹದೇವಯ್ಯ, ಗೋವಿಂದರಾಜು, ಕೆಬ್ಬೆ ನಾಗಣ್ಣ, ಎಸ್.ಎಂ.ಮಹದೇವಯ್ಯ ಇಂಡವಾಳು ಬಸವರಾಜು, ಆರ್.ಪಿ.ಹುಂಡಿ ನಾಗರಾಜು, ಸುಂದರ್, ಮಹದೇವು, ಯಡದೊರೆ ಸುಬ್ಬಣ್ಣ, ಹೆಮ್ಮಿಗೆ ಹೊನ್ನಯ್ಯ, ಶಿವಸ್ವಾಮಿ, ಮರಿಸ್ವಾಮಿ, ಬನ್ನೂರು ಚಿಕ್ಕಣ್ಣ, ಸುರೇಶ್, ಸಿದ್ದಯ್ಯ, ತಿರುಮಕೂಡಲು ಕುಮಾರ್, ಕೃಷ್ಣಪ್ಪ, ಹೇಮಂತ್, ಇಂದ್ರೇಶ್, ಎಂ.ದಯಾನಂದ್ ಇತರರು ಇದ್ದರು.