ಎಐಎಲ್ಯು ಕರ್ನಾಟಕದ ಅಧ್ಯಕ್ಷ ಎಸ್.ಶಂಕರಪ್ಪ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಬಾರ್ ಕೌನ್ಸಿಲ್ ಉಪಾಧ್ಯಕ್ಷ ಬಿ.ವಿ.ಶ್ರೀನಿವಾಸ್, ಸದಸ್ಯರಾದ ಜೆ.ಎಂ.ಅನಿಲ್ಕುಮಾರ್, ಎಸ್.ಬಸವರಾಜು, ಆಸೀಫ್ ಅಲಿ ಶೇಖ್ ಹುಸೇನ್, ವಿಶಾಲ್ ರಘು ಎಚ್.ಎಲ್., ಕೊಲ್ಲಿ ಸತ್ಯನಾರಾಯಣ, ಶ್ರೀನಿವಾಸ್ ಕುಮಾರ್ ಮಳವಳ್ಳಿ, ರಾಮಚಂದ್ರ ರೆಡ್ಡಿ ಉಪಸ್ಥಿತರಿದ್ದರು.