ಸಂವಹನ ಪ್ರಕಾಶನ, ಕನ್ನಡ ಸಾಹಿತ್ಯ ಕಲಾಕೂಟ: ಪ್ರೊ.ಡಿ.ಎ.ಶಂಕರ್ ಅವರ ‘ಮೈಸೂರು ಇತಿ
ಹಾಸ ನಾಲ್ಕು ಐತಿಹಾಸಿಕ ನಾಟಕ ಚಕ್ರ’ ಮತ್ತು ‘ಹಿಡಿದ ಹಾದಿಯ ಆಚೀಚೆ’ ಪುಸ್ತಕ ಬಿಡುಗಡೆ. ಸಾನ್ನಿಧ್ಯ– ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಅಧ್ಯಕ್ಷತೆ– ಎಚ್.ವಿ.ರಾಜೀವ್, ಡಾ.ಬಿ.ಎಸ್.ಮಂಜುನಾಥ ಸ್ವಾಮಿ. ಸ್ಥಳ: ಶಿವರಾತ್ರಿ ರಾಜೇಂದ್ರ ಭವನ, ಜೆಎಸ್ಎಸ್ ಆಸ್ಪತ್ರೆ ಆವರಣ, ಸಂಜೆ 6