<p><strong>ಮೈಸೂರು ವಕೀಲರ ಸಂಘ: </strong>ವಕೀಲರ ಸಭಾಭವನ ಉದ್ಘಾಟನೆ. ಅಧ್ಯಕ್ಷತೆ–ಎಸ್.ಆನಂದ್ಕುಮಾರ್, ಉದ್ಘಾಟನೆ– ಎಂ.ಎಲ್.ರಘುನಾಥ್, ಸ್ಥಳ: ಮೈಸೂರು ಜಿಲ್ಲಾ ನ್ಯಾಯಾಲಯದ ಆವರಣ, ಬೆಳಿಗ್ಗೆ 10</p>.<p><strong>ಕೆಎಸ್ಒಯು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ: </strong>ಪೊಲೀಸ್ ಸಬ್–ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿ ಪರೀಕ್ಷೆ ತರಬೇತಿ ಶಿಬಿರ. ಉದ್ಘಾಟನೆ– ಪ್ರದೀಪ್ ಗುಂಟಿ, ಅಧ್ಯಕ್ಷತೆ– ಪ್ರೊ.ಎಸ್.ವಿದ್ಯಾಶಂಕರ್, ಸ್ಥಳ: ಕಾವೇರಿ ಸಭಾಂಗಣ, ಕೆಎಸ್ಒಯು, ಬೆಳಿಗ್ಗೆ 11</p>.<p><strong>ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾನ ಸಮಿತಿ: </strong>ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ ಹಾಗೂ ಅಭಿನಂದನಾ ಸಮಾರಂಭ. ಉದ್ಘಾಟನೆ– ಡಾ.ಎಚ್.ಸಿ.ಮಹದೇವಪ್ಪ, ಪ್ರಶಸ್ತಿ ಪ್ರದಾನ– ಎಚ್.ವಿಶ್ವನಾಥ್, ಅಧ್ಯಕ್ಷತೆ– ಸಿ.ಪಿ.ಕೃಷ್ಣಕುಮಾರ್, ಸ್ಥಳ: ದಿ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಸಭಾಂಗಣ, ಸಂಜೆ 4</p>.<p><strong>ಸಂವಹನ ಪ್ರಕಾಶನ, ಕನ್ನಡ ಸಾಹಿತ್ಯ ಕಲಾಕೂಟ:</strong> ಪ್ರೊ.ಡಿ.ಎ.ಶಂಕರ್ ಅವರ ‘ಮೈಸೂರು ಇತಿ<br />ಹಾಸ ನಾಲ್ಕು ಐತಿಹಾಸಿಕ ನಾಟಕ ಚಕ್ರ’ ಮತ್ತು ‘ಹಿಡಿದ ಹಾದಿಯ ಆಚೀಚೆ’ ಪುಸ್ತಕ ಬಿಡುಗಡೆ. ಸಾನ್ನಿಧ್ಯ– ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಅಧ್ಯಕ್ಷತೆ– ಎಚ್.ವಿ.ರಾಜೀವ್, ಡಾ.ಬಿ.ಎಸ್.ಮಂಜುನಾಥ ಸ್ವಾಮಿ. ಸ್ಥಳ: ಶಿವರಾತ್ರಿ ರಾಜೇಂದ್ರ ಭವನ, ಜೆಎಸ್ಎಸ್ ಆಸ್ಪತ್ರೆ ಆವರಣ, ಸಂಜೆ 6</p>.<p><strong>ರಾಮ್ಸನ್ಸ್ ಕಲಾ ಪ್ರತಿಷ್ಠಾನ: </strong>‘ಬೊಂಬೆಮನೆ’ ದಸರೆಯ ಬೊಂಬೆ ಪ್ರದರ್ಶನದ ಉದ್ಘಾಟನೆ– ಪ್ರಸನ್ನ, ವಿಶೇಷ ಅಂಕಣದ ಉದ್ಘಾಟನೆ– ಎಸ್ಪಿ ಆರ್.ಚೇತನ್. ಸ್ಥಳ: ಬೊಂಬೆಮನೆ, ಅಮ್ರಪಾಲಿ ಮಳಿಗೆಯ ಮೇಲೆ, ನಜರಬಾದ್ ಮುಖ್ಯ ರಸ್ತೆ, ಸಂಜೆ 6</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು ವಕೀಲರ ಸಂಘ: </strong>ವಕೀಲರ ಸಭಾಭವನ ಉದ್ಘಾಟನೆ. ಅಧ್ಯಕ್ಷತೆ–ಎಸ್.ಆನಂದ್ಕುಮಾರ್, ಉದ್ಘಾಟನೆ– ಎಂ.ಎಲ್.ರಘುನಾಥ್, ಸ್ಥಳ: ಮೈಸೂರು ಜಿಲ್ಲಾ ನ್ಯಾಯಾಲಯದ ಆವರಣ, ಬೆಳಿಗ್ಗೆ 10</p>.<p><strong>ಕೆಎಸ್ಒಯು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ: </strong>ಪೊಲೀಸ್ ಸಬ್–ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿ ಪರೀಕ್ಷೆ ತರಬೇತಿ ಶಿಬಿರ. ಉದ್ಘಾಟನೆ– ಪ್ರದೀಪ್ ಗುಂಟಿ, ಅಧ್ಯಕ್ಷತೆ– ಪ್ರೊ.ಎಸ್.ವಿದ್ಯಾಶಂಕರ್, ಸ್ಥಳ: ಕಾವೇರಿ ಸಭಾಂಗಣ, ಕೆಎಸ್ಒಯು, ಬೆಳಿಗ್ಗೆ 11</p>.<p><strong>ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾನ ಸಮಿತಿ: </strong>ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ ಹಾಗೂ ಅಭಿನಂದನಾ ಸಮಾರಂಭ. ಉದ್ಘಾಟನೆ– ಡಾ.ಎಚ್.ಸಿ.ಮಹದೇವಪ್ಪ, ಪ್ರಶಸ್ತಿ ಪ್ರದಾನ– ಎಚ್.ವಿಶ್ವನಾಥ್, ಅಧ್ಯಕ್ಷತೆ– ಸಿ.ಪಿ.ಕೃಷ್ಣಕುಮಾರ್, ಸ್ಥಳ: ದಿ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಸಭಾಂಗಣ, ಸಂಜೆ 4</p>.<p><strong>ಸಂವಹನ ಪ್ರಕಾಶನ, ಕನ್ನಡ ಸಾಹಿತ್ಯ ಕಲಾಕೂಟ:</strong> ಪ್ರೊ.ಡಿ.ಎ.ಶಂಕರ್ ಅವರ ‘ಮೈಸೂರು ಇತಿ<br />ಹಾಸ ನಾಲ್ಕು ಐತಿಹಾಸಿಕ ನಾಟಕ ಚಕ್ರ’ ಮತ್ತು ‘ಹಿಡಿದ ಹಾದಿಯ ಆಚೀಚೆ’ ಪುಸ್ತಕ ಬಿಡುಗಡೆ. ಸಾನ್ನಿಧ್ಯ– ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಅಧ್ಯಕ್ಷತೆ– ಎಚ್.ವಿ.ರಾಜೀವ್, ಡಾ.ಬಿ.ಎಸ್.ಮಂಜುನಾಥ ಸ್ವಾಮಿ. ಸ್ಥಳ: ಶಿವರಾತ್ರಿ ರಾಜೇಂದ್ರ ಭವನ, ಜೆಎಸ್ಎಸ್ ಆಸ್ಪತ್ರೆ ಆವರಣ, ಸಂಜೆ 6</p>.<p><strong>ರಾಮ್ಸನ್ಸ್ ಕಲಾ ಪ್ರತಿಷ್ಠಾನ: </strong>‘ಬೊಂಬೆಮನೆ’ ದಸರೆಯ ಬೊಂಬೆ ಪ್ರದರ್ಶನದ ಉದ್ಘಾಟನೆ– ಪ್ರಸನ್ನ, ವಿಶೇಷ ಅಂಕಣದ ಉದ್ಘಾಟನೆ– ಎಸ್ಪಿ ಆರ್.ಚೇತನ್. ಸ್ಥಳ: ಬೊಂಬೆಮನೆ, ಅಮ್ರಪಾಲಿ ಮಳಿಗೆಯ ಮೇಲೆ, ನಜರಬಾದ್ ಮುಖ್ಯ ರಸ್ತೆ, ಸಂಜೆ 6</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>