ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ಕಲೆ ಸಿದ್ಧಿಸಲು ಕಲಾವಿದರಿಗೆ ತಾಳ್ಮೆ ಅಗತ್ಯ: ನಾಗಭೂಷಣಸ್ವಾಮಿ ಅಭಿಪ್ರಾಯ

ಓ.ಎಲ್.ನಾಗಭೂಷಣಸ್ವಾಮಿ ಸಲಹೆ; ‘ಇಂಡಿಯನ್‌ ಮೆಥೆಡ್‌ ಇನ್ ಆ್ಯಕ್ಟಿಂಗ್’ ಪರಿಷ್ಕೃತ ಆವೃತ್ತಿ ಬಿಡುಗಡೆ
Published : 14 ಜುಲೈ 2024, 15:31 IST
Last Updated : 14 ಜುಲೈ 2024, 15:31 IST
ಫಾಲೋ ಮಾಡಿ
Comments
‘ಪತನಗೊಳ್ಳುತ್ತಿರುವ ಕಲಿಕಾ ರಂಗಭೂಮಿ’
ಗಂಗೂಬಾಯಿ ಹಾನಗಲ್‌ ಸಂಗೀತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ನಾಗೇಶ್ ವಿ. ಬೆಟ್ಟಕೋಟೆ ಮಾತನಾಡಿ ‘ಕಲಿಕಾ ರಂಗಭೂಮಿಯು ಪತನವಾಗಿದೆ. ಬದ್ಧತೆಯಿಂದ ದುಡಿಯುವವರ ಸಂಖ್ಯೆಯೀಗ ವಿರಳವಾಗಿದೆ. ಹೀಗಾಗಿ ಕನ್ನಡ ರಂಗಭೂಮಿ ಕಟ್ಟುವವರಿಗೆ ಪ್ರೋತ್ಸಾಹ ಬೇಕಿದೆ’ ಎಂದು ಹೇಳಿದರು. ‘ರಂಗಭೂಮಿಗೆ ಪ್ರಾಯೋಜಕತ್ವ ಸಿಕ್ಕಿದ್ದರೂ ಅದು ಜಾತ್ರೆಯಂತಾಗುತ್ತಿದೆ. ರಂಗ ಚಟುವಟಿಕೆಗಳು ಸಾಮಾಜಿಕ ಚಳವಳಿಯ ಪ್ರಮುಖ ಅಭಿವ್ಯಕ್ತಿಯಾಗಿದ್ದು ಬಹುಮಾಧ್ಯಮ ಸಜ್ಜುಗೊಳಿಸಲು ನೆರವಾದ ಅದನ್ನು ಬಲ‍ಪಡಿಸಬೇಕಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT