ಒಪ್ಪಂದಕ್ಕೆ ಸಹಿ ಹಾಕುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಜವಳಿ ಖಾತೆ ರಾಜ್ಯ ಸಚಿವೆ ದರ್ಶನಾ ವಿಕ್ರಮ್ ಜರ್ದೋಶಿ ಭಾಗವಹಿಸಿದ್ದರು. ಕಾರ್ಯದರ್ಶಿ ರಚನಾ ಶಾ, ಜಂಟಿ ನಿರ್ದೇಶಕಿ ಪ್ರಜಕ್ತಾ ಎಲ್. ವರ್ಮಾ, ಕೇಂದ್ರ ರೇಷ್ಮೆ ಮಂಡಳಿ ಸದಸ್ಯ ಕಾರ್ಯದರ್ಶಿ ಪಿ.ಶಿವಕುಮಾರ್, ನಿರ್ದೇಶಕಿ ಮಥಿರಾ ಮೂರ್ತಿ ಎಸ್., ಸಿಎಸ್ಆರ್ಟಿಐ ವಿಜ್ಞಾನಿ ಮಧುಸೂದನ್ ಕೆ.ಎನ್. ಉಪಸ್ಥಿತರಿದ್ದರು.