ಭಾನುವಾರ, 14 ಡಿಸೆಂಬರ್ 2025
×
ADVERTISEMENT
ADVERTISEMENT

ಎಂಸಿಡಿಸಿಸಿಬಿ: ಕಾಂಗ್ರೆಸ್‌ ಬೆಂಬಲಿತರಿಗೆ ಜಯ

ಜಿ.ಎನ್.ಮಂಜುನಾಥ್, ಎಸ್.ಚಂದ್ರಶೇಖರ್, ಆರ್. ನರೇಂದ್ರಗೆ ಗೆಲುವು
Published : 14 ಡಿಸೆಂಬರ್ 2025, 8:32 IST
Last Updated : 14 ಡಿಸೆಂಬರ್ 2025, 8:32 IST
ಫಾಲೋ ಮಾಡಿ
Comments
ಕಾನೂನು ಪ್ರಕಾರ ನ್ಯಾಯಾಲಯದ ಅನುಮತಿ ಪಡೆದು ಮತ ಎಣಿಕೆ ಆಗಿದೆ. ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ನಿರ್ಧಾರಕ್ಕೆ ಬದ್ಧನಾಗಿದ್ದೇನೆ
– ಎಸ್.ಚಂದ್ರಶೇಖರ್, ವಿಜೇತ ಅಭ್ಯರ್ಥಿ
ಹರೀಶ್‌ ಗೌಡ ಅವರು ಶಾಸಕರು ಅವರ ಬಾಯಲ್ಲಿ ಈ ರೀತಿಯ ಮಾತು ಬರಬಾರದು. ನಾನು ಈ ಹಿಂದೆ ಸೋತಾಗ ಯಾರನ್ನೂ ದೂರಿಲ್ಲ. ಈ ಬಾರಿ ಕಾನೂನಾತ್ಮಕ ಗೆಲುವು ಪಡೆಸಿದ್ದೇನೆ. ಅಧ್ಯಕ್ಷ ಸ್ಥಾನದ ಕುರಿತು ಯಾವುದೇ ಚರ್ಚೆ ನಡೆದಿಲ್ಲ‌
– ಜಿ.ಎನ್.ಮಂಜುನಾಥ್, ವಿಜೇತ ಅಭ್ಯರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT