ಬುಧವಾರ, 15 ಅಕ್ಟೋಬರ್ 2025
×
ADVERTISEMENT
ADVERTISEMENT

ವಿವಿಧ ಪಂಥಗಳಲ್ಲಿ ಧಮ್ಮ ಜೀವಂತ: ಪ್ರೊ.ರಹಮತ್ ತರೀಕೆರೆ

ತತ್ವಶಾಸ್ತ್ರ ಅಧ್ಯಯನ ವಿಭಾಗದಲ್ಲಿ 69ನೇ ಧಮ್ಮ ದೀಕ್ಷಾ ದಿನಾಚರಣೆ
Published : 15 ಅಕ್ಟೋಬರ್ 2025, 3:52 IST
Last Updated : 15 ಅಕ್ಟೋಬರ್ 2025, 3:52 IST
ಫಾಲೋ ಮಾಡಿ
Comments
‘ಅಂಬೇಡ್ಕರ್ ಬುದ್ಧಿಸಂ ಶಕ್ತಿಯುತ’
ಬೌದ್ಧ ಧರ್ಮದಲ್ಲಿ ಯಾವುದೆಲ್ಲ ಉತ್ತಮ ಅಂಶವಿದೆಯೋ ಅಂತಹ ಅಂಶಗಳನ್ನು ತಮ್ಮದಾಗಿಸಿಕೊಳ್ಳಬೇಕು ಎಂದ ಅಂಬೇಡ್ಕರ್ ಬುದ್ಧಿಸಂ ಅನ್ನು ವರ್ತಮಾನಕ್ಕೆ ತಕ್ಕಂತೆ ಮರುಹುಟ್ಟಿಸಿದವರು. ಭಾರತದಲ್ಲಿ ನೇರ ಬುದ್ಧಿಸಂಗೆ ಇಲ್ಲದ ಶಕ್ತಿ ಮರುಹುಟ್ಟುವಿಗೆ ಇದೆ. ಬಂತೇಜಿಗಳ ಜತೆ ಎಷ್ಟೇ ಆಳವಾಗಿ ಚರ್ಚಿಸಿದರೂ ಅವರು ಮೂಲ ತತ್ವಗಳನ್ನೇ ಹೇಳುತ್ತಾರೆ. ಆದರೆ ಅಂಬೇಡ್ಕರ್‌ ಭಿನ್ನವಾಗಿ ನಿಲ್ಲುತ್ತಾರೆ ಎಂದು ಚಿಂತಕ ಪ್ರೊ.ರಹಮತ್ ತರೀಕರೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT