ಆನೆ ಗೋಪಿ ಮಾವುತ ನಾಗರಾಜು ಮತ್ತು ಕಾವಾಡಿ ಶಿವು, ವಿಕ್ರಮ್ ಆನೆಯ ಮಾವುತ ಜೆ.ಕೆ.ಪುಟ್ಟ, ಕಾವಾಡಿ ಹೇಮಂತ್ ಕುಮಾರ್, ಆನೆ ವಿಜಯ ಮಾವುತ ಬೋಜಪ್ಪ ಮತ್ತು ಕಾವಾಡಿ ಭರತ್ ಬಿ.ಪಿ, ಆನೆ ಕಾವೇರಿ ಮಾವುತರಾಗಿ ಡೋಬಿ ಮತ್ತು ಕಾವಾಡಿ ರಂಜನ್ ಕಾರ್ಯ ನಿರ್ವಹಿಸಲಿದ್ದಾರೆ ಎಂದು ನಾಗರಹೊಳೆ ವನ್ಯಜೀವಿ ಪಶುವೈದ್ಯಾಧಿಕಾರಿ ಡಾ.ಮುಜೀಬ್ ತಿಳಿಸಿದ್ದಾರೆ.