ಮಳೆ ಪ್ರಮಾಣ ಕಡಿಮೆ, ಬರದಿಂದಾಗಿ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆ
ಕೆ.ಮಹದೇವ್
Published : 7 ಮೇ 2024, 6:23 IST
Last Updated : 7 ಮೇ 2024, 6:23 IST
ಫಾಲೋ ಮಾಡಿ
Comments
ತಿ.ನರಸೀಪುರ ತಾಲ್ಲೂಕಿನ ಮುಡುಕಿನಪುರದಲ್ಲಿನ ರೈತರ ಜಮೀನಿನ ಕಬ್ಬು ನೀರಿಲ್ಲದೇ ಒಣಗಿರುವುದು
ಮಳೆ ಬಾರದ ಕಾರಣ ಕೃಷಿ ಚಟುವಟಿಕೆ ಕುಂಠಿತ ಭೂಮಿಯ ಹಸಿರು ಒಣಗಿ ಜಮೀನುಗಳು ಬರಡು ಸಮರ್ಪಕ ವಿದ್ಯುತ್ ಕೊರತೆ ಒಂದೆಡೆ
ಕಬ್ಬು ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ನೀಡಿ
‘ಕೊಳವೆ ಬಾವಿ ನೀರಿನ ಕುಸಿತದಿಂದಾಗಿ ನೂರಾರು ಎಕರೆ ಕಬ್ಬು ಒಣಗಿದೆ. ತಾಲ್ಲೂಕು ಆಡಳಿತ ಕೂಡಲೇ ಸಂಕಷ್ಟಕ್ಕೊಳಗಾದ ರೈತರಿಂದ ಮಾಹಿತಿ ಪಡೆದು. ಈ ಭಾಗದ ಬನ್ನಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಪ್ರತಿನಿಧಿಗಳೊಂದಿಗೆ ಸಭೆ ಕರೆಯಬೇಕು. ಬೆಳೆ ನಷ್ಟದಿಂದ ನೊಂದಿರುವ ಕಬ್ಬು ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಮೂಲಕ ಪರಿಹಾರ ದೊರಕಿಸಲು ಅಗತ್ಯ ಕ್ರಮವಹಿಸಬೇಕು’ ಕಾರ್ಮಿಕರ ಸಂಘಟನೆಯ ಜಿಲ್ಲಾ ಮುಖಂಡ ಚಿಕ್ಕಬಾಗಿಲು ನವೀನ್ ಕುಮಾರ್ ಆಗ್ರಹಿಸಿದ್ದಾರೆ.