ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ತಿ.ನರಸೀಪುರ | ಅಂತರ್ಜಲ ಕುಸಿತ: ಒಣಗುತ್ತಿರುವ ಬೆಳೆ

ಮಳೆ ಪ್ರಮಾಣ ಕಡಿಮೆ, ಬರದಿಂದಾಗಿ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆ
ಕೆ.ಮಹದೇವ್
Published : 7 ಮೇ 2024, 6:23 IST
Last Updated : 7 ಮೇ 2024, 6:23 IST
ಫಾಲೋ ಮಾಡಿ
Comments
ತಿ.ನರಸೀಪುರ ತಾಲ್ಲೂಕಿನ ಮುಡುಕಿನಪುರದಲ್ಲಿನ ರೈತರ ಜಮೀನಿನ ಕಬ್ಬು ನೀರಿಲ್ಲದೇ ಒಣಗಿರುವುದು
ತಿ.ನರಸೀಪುರ ತಾಲ್ಲೂಕಿನ ಮುಡುಕಿನಪುರದಲ್ಲಿನ ರೈತರ ಜಮೀನಿನ ಕಬ್ಬು ನೀರಿಲ್ಲದೇ ಒಣಗಿರುವುದು
ಮಳೆ ಬಾರದ ಕಾರಣ ಕೃಷಿ ಚಟುವಟಿಕೆ ಕುಂಠಿತ ಭೂಮಿಯ ಹಸಿರು ಒಣಗಿ ಜಮೀನುಗಳು ಬರಡು ಸಮರ್ಪಕ ವಿದ್ಯುತ್ ಕೊರತೆ ಒಂದೆಡೆ
ಕಬ್ಬು ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ನೀಡಿ
‘ಕೊಳವೆ ಬಾವಿ ನೀರಿನ ಕುಸಿತದಿಂದಾಗಿ ನೂರಾರು ಎಕರೆ ಕಬ್ಬು ಒಣಗಿದೆ. ತಾಲ್ಲೂಕು ಆಡಳಿತ ಕೂಡಲೇ ಸಂಕಷ್ಟಕ್ಕೊಳಗಾದ ರೈತರಿಂದ ಮಾಹಿತಿ ಪಡೆದು. ಈ ಭಾಗದ ಬನ್ನಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಪ್ರತಿನಿಧಿಗಳೊಂದಿಗೆ ಸಭೆ ಕರೆಯಬೇಕು. ಬೆಳೆ ನಷ್ಟದಿಂದ ನೊಂದಿರುವ ಕಬ್ಬು ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಮೂಲಕ ಪರಿಹಾರ ದೊರಕಿಸಲು ಅಗತ್ಯ ಕ್ರಮವಹಿಸಬೇಕು’ ಕಾರ್ಮಿಕರ ಸಂಘಟನೆಯ ಜಿಲ್ಲಾ ಮುಖಂಡ ಚಿಕ್ಕಬಾಗಿಲು ನವೀನ್ ಕುಮಾರ್ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT