ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚನ್ನಕೇಶವನಿಗೆ ‘ಗೀಚು ಬರಹ’ಗಾರರ ಕಾಟ!

ಯುನೆಸ್ಕೊ ಮಾನ್ಯತೆ ಗಳಿಸಿರುವ ಶಿಲ್ಪಕಲೆಯ ತಾಣದಲ್ಲಿ ‘ಸಂವೇದನೆ ಇಲ್ಲದ’ ಕೆಲಸ
Published : 22 ಜೂನ್ 2024, 6:07 IST
Last Updated : 22 ಜೂನ್ 2024, 6:07 IST
ಫಾಲೋ ಮಾಡಿ
Comments
ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕಿನ ಸೋಮನಾಥಪುರದ ಚನ್ನಕೇಶವ ದೇಗುಲದ ಕಂಬದ ಮೇಲೆ ‘ಗೀಚು ಬರಹಗಳು’ –  ಪ್ರಜಾವಾಣಿ ಚಿತ್ರ
ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕಿನ ಸೋಮನಾಥಪುರದ ಚನ್ನಕೇಶವ ದೇಗುಲದ ಕಂಬದ ಮೇಲೆ ‘ಗೀಚು ಬರಹಗಳು’ –  ಪ್ರಜಾವಾಣಿ ಚಿತ್ರ
ಸೋಮನಾಥಪುರದ ಚನ್ನಕೇಶವ ದೇಗುಲ ಯುನೆಸ್ಕೊ ಮಾನ್ಯತೆಯಿಂದ ಹೆಚ್ಚಿದ ಪ್ರವಾಸಿಗರು ರಕ್ಷಣೆಗೆ ಬೇಕಿದೆ ಸೂಕ್ತ ಅಗತ್ಯ ಕ್ರಮ
ನಾನೂ ಗಮನಿಸಿದ್ದೇನೆ. ಆದರೆ ಕ್ರಮ ಕೈಗೊಳ್ಳಲು ಅವಕಾಶವಿಲ್ಲ. ಪರಂಪರೆ ಇಲಾಖೆಯೇ ಮುತುವರ್ಜಿ ವಹಿಸಬೇಕು
ಎಂ.ಕೆ.ಸವಿತಾ, ಜಂಟಿ ನಿರ್ದೇಶಕಿ ಪ್ರವಾಸೋದ್ಯಮ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT