ಪಾಪಯ್ಯ- ಚಟ್ಟ ಕಟ್ಟುವವರು, ಜವರಪ್ಪ -ಗಾರೆ ಕೆಲಸದ ಮೇಸ್ತ್ರಿ, ಮಣಿಕಂಠ- (ವಿಶೇಷ ವ್ಯಕ್ತಿ) ಮೆಕ್ಯಾನಿಕ್ ಕೆಲಸ, ಎಂ.ಎನ್.ಕಿರಣ್ - ಪತ್ರಕರ್ತ, ಮಂಜುಳಾ - ಸೌಂದರ್ಯ ತಜ್ಞೆ, ಆರ್.ಲಕ್ಷ್ಮಿ - ಪೌರಕಾರ್ಮಿಕರು, ಎನ್.ಜೆ.ಹರೀಶ್- ಟೈಲರ್ ವೃತ್ತಿ ಮಾಡುವವರು, ಯೋಗೇಶ್ - ಟೈಲ್ಸ್ ಜೋಡಿಸುವ ಕೆಲಸ ಮಾಡುವವರು, ಸ್ವಾಮಿ ಆಚಾರಿ- ಮರಗೆಲಸ ವೃತ್ತಿ– ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.