‘ಎನ್ಎಸ್ಎಸ್, ಎನ್ಸಿಸಿ ಸೇವಾ ಮನೋಭಾವನೆ, ಶಿಸ್ತು, ಬದ್ಧತೆಯನ್ನು ಬೆಳೆಸಲಿದೆ. ವ್ಯಕ್ತಿತ್ವವನ್ನು ಉನ್ನತಗೊಳಿಸುತ್ತದೆ. ಈ ಎರಡೂ ಘಟಕಗಳಿಗೆ ಸೇರ್ಪಡೆಗೊಳ್ಳುವುದು ಮುಖ್ಯವಲ್ಲ. ಅವುಗಳ ಧ್ಯೇಯೋದ್ದೇಶ ಅರ್ಥ ಮಾಡಿಕೊಂಡು, ಉದಾತ್ತ ಆಶಯಗಳಿಗನುಗುಣವಾಗಿ ನಡೆದುಕೊಳ್ಳಬೇಕು’ ಎಂದು ಹೇಮಂತ್ಕುಮಾರ್ ಕಿವಿಮಾತು ಹೇಳಿದರು.