ವರ್ತಕರ ಸಂಘದ ಅಧ್ಯಕ್ಷ ಎಸ್.ಎನ್.ಶ್ರೀನಿವಾಸ್ ಮಾತನಾಡಿದರು. ಪಟ್ಟಣ ಪಂಚಾಯಿತಿ ಸದಸ್ಯ ಶ್ರೀನಿವಾಸ್, ಪಿ.ರವಿ, ಚಿಕ್ಕ ವೀರನಾಯಕ, ಕಾಂಗ್ರೆಸ್ ಟೌನ್ ಅಧ್ಯಕ್ಷ ನಾಗರಾಜು, ಮುಖಂಡರಾದ ಎಸ್.ಎಸ್.ಪ್ರಭುಸ್ವಾಮಿ, ಬ್ರಹ್ಮದೇವಯ್ಯ, ಸತೀಶ್ ಗೌಡ, ಪಿಎಸ್ಐ ನಂದೀಶ್ ಕುಮಾರ್, ಉಪಾಧ್ಯಕ್ಷ ಎಸ್.ವಿ.ವೇಣುಗೋಪಾಲ್, ಎಸ್.ವಿ.ಪ್ರಸಾದ್, ಯೋಗೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ವರುಣ್, ಡಗ್ಲಾರಾಮ್, ಎಸ್.ವಿ.ಯೋಗೀಶ್, ಎಸ್.ಎನ್.ಪ್ರತಾಪ್, ಕೆ.ಎಸ್.ಸುರೇಶ್ ಜೈನ್, ಎಸ್.ಬಿ.ನಾಗರಾಜು ಇದ್ದರು.