<p><strong>ಜಯಪುರ:</strong> ಮೈಸೂರು ತಾಲ್ಲೂಕು ದೊಡ್ಡ ಮಾರಗೌಡನಹಳ್ಳಿಯಲ್ಲಿ ನೂತನವಾಗಿ ಉದ್ಘಾಟನೆಗೊಂಡ ಬಸವೇಶ್ವರ ಸ್ವಾಮಿ ದೇವಾಲಯ ನಿರ್ಮಾಣಕ್ಕೆ ₹50 ಸಾವಿರ ದೇಣಿಗೆ ನೀಡಿದ ವಾಣಿಜ್ಯೋದ್ಯಮಿ, ಎಚ್ಎಂಐ ಫ್ರೂಟ್ಸ್ ಮಾಲೀಕ ಜಯಪುರ ಮೊಹಿಯುದ್ದೀನ್ ಅವರನ್ನು ದೊಡ್ಡ ಮಾರಗೌಡನಹಳ್ಳಿ ಗ್ರಾಮಸ್ಥರು ಭಾನುವಾರ ಸನ್ಮಾನಿಸಿದರು.</p>.<p>ಗ್ರಾಮದ ಮುಖಂಡರಾದ ಡಿ.ಬಿ.ಬಸವರಾಜು, ವ್ಯಾಪಾರಿಗಳಾದ ಬಸಪ್ಪ, ಶಿವಶೆಟ್ಟಿ, ಬಿಜೆಪಿ ಮುಖಂಡರಾದ ವಿ. ಕವೀಶ್ ಗೌಡ, ಗ್ರಾಮ ಲೆಕ್ಕಾಧಿಕಾರಿ ಡಿ.ಸಿ. ಚನ್ನಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಡಿ.ಬಿ.ಶಂಕರ್, ಡಿ.ಸಿ ಕುಮಾರ್, ಭಗವಂತ ಸ್ವಾಮಿ, ಡಿ.ಪಿ. ಶಂಕರ್, ಬಿ.ನಾಗರಾಜ್, ಶಿವನಂಜೇಗೌಡ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. </p>
<p><strong>ಜಯಪುರ:</strong> ಮೈಸೂರು ತಾಲ್ಲೂಕು ದೊಡ್ಡ ಮಾರಗೌಡನಹಳ್ಳಿಯಲ್ಲಿ ನೂತನವಾಗಿ ಉದ್ಘಾಟನೆಗೊಂಡ ಬಸವೇಶ್ವರ ಸ್ವಾಮಿ ದೇವಾಲಯ ನಿರ್ಮಾಣಕ್ಕೆ ₹50 ಸಾವಿರ ದೇಣಿಗೆ ನೀಡಿದ ವಾಣಿಜ್ಯೋದ್ಯಮಿ, ಎಚ್ಎಂಐ ಫ್ರೂಟ್ಸ್ ಮಾಲೀಕ ಜಯಪುರ ಮೊಹಿಯುದ್ದೀನ್ ಅವರನ್ನು ದೊಡ್ಡ ಮಾರಗೌಡನಹಳ್ಳಿ ಗ್ರಾಮಸ್ಥರು ಭಾನುವಾರ ಸನ್ಮಾನಿಸಿದರು.</p>.<p>ಗ್ರಾಮದ ಮುಖಂಡರಾದ ಡಿ.ಬಿ.ಬಸವರಾಜು, ವ್ಯಾಪಾರಿಗಳಾದ ಬಸಪ್ಪ, ಶಿವಶೆಟ್ಟಿ, ಬಿಜೆಪಿ ಮುಖಂಡರಾದ ವಿ. ಕವೀಶ್ ಗೌಡ, ಗ್ರಾಮ ಲೆಕ್ಕಾಧಿಕಾರಿ ಡಿ.ಸಿ. ಚನ್ನಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಡಿ.ಬಿ.ಶಂಕರ್, ಡಿ.ಸಿ ಕುಮಾರ್, ಭಗವಂತ ಸ್ವಾಮಿ, ಡಿ.ಪಿ. ಶಂಕರ್, ಬಿ.ನಾಗರಾಜ್, ಶಿವನಂಜೇಗೌಡ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. </p>