‘ಕೆಂಗಲ್ ಹನುಮಂತಯ್ಯ ಕಾಳಜಿ’
‘ಕುಮಾರವ್ಯಾಸ ಭಾರತ’ ಅಥವಾ ‘ಕರ್ಣಾಟ ಭಾರತ ಕಥಾಮಂಜರಿ’ ಕೃತಿ ಆಗಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಕಾಳಜಿ, ಆಸಕ್ತಿಯಿಂದ ಪ್ರಕಟವಾಯಿತು. ಎ.ಎನ್.ಮೂರ್ತಿಯವರು ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆಯ ನಿರ್ದೇಶಕರಾಗಿದ್ದರು’ ಎಂದು ಪ್ರೊ.ಕೃಷ್ಣಮೂರ್ತಿ ಹನೂರು ತಿಳಿಸಿದರು.