ಮಂಗಳವಾರ, 8 ಜುಲೈ 2025
×
ADVERTISEMENT
ADVERTISEMENT

ಮೈಸೂರು: ಕಳವಾದ ಸ್ವತ್ತು ಪಡೆದು ವಾರಸುದಾರರ ಸಂಭ್ರಮ

ನಗರ ವ್ಯಾಪ್ತಿಯ ಠಾಣೆಗಳಲ್ಲಿ ಪತ್ತೆಹಚ್ಚಿದ ವಸ್ತುಗಳ ಹಸ್ತಾಂತರ
Published : 6 ಮೇ 2025, 13:24 IST
Last Updated : 6 ಮೇ 2025, 13:24 IST
ಫಾಲೋ ಮಾಡಿ
Comments
ನಾಲ್ಕು ತಿಂಗಳ ಹಿಂದೆ ನಮ್ಮ ಮನೆಯ ಬಳಿಯ ದೇವಾಲಯಕ್ಕೆ ತೆರಳಿ ವಾಪಸ್ ಬರುತ್ತಿದ್ದಾಗ ಹಿಂದಿನಿಂದ ಬಂದ ಇಬ್ಬರು ನನ್ನ ಮೇಲೆ ದಾಳಿ ನಡೆಸಿ 11.5 ಗ್ರಾಂ ಚಿನ್ನದ ಸರವನ್ನು ಕಸಿದಿದ್ದರು. ಕಷ್ಟಪಟ್ಟು ಕೂಡಿಟ್ಟಿದ್ದ ಸರ ಕಳೆದುಕೊಂಡು ಆತಂಕದಲ್ಲಿದ್ದೆ. ಅದನ್ನು ಹಿಂದಿರುಗಿಸಲು ಸಹಕರಿಸಿದ ಪೊಲೀಸರಿಗೆ ಧನ್ಯವಾದ
ವಿಜಯಲಕ್ಷ್ಮಿ ಕುವೆಂಪುನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT