ಸೋಮನಾಥ ಮಂದಿರದ ದಿವ್ಯದರ್ಶನ ಕಾರ್ಯಕ್ರಮ ಉದ್ಘಾಟನೆಯಲ್ಲಿ ವಸುಂಧರಾ ದೊರೆಸ್ವಾಮಿ ಲಕ್ಷ್ಮೀಜಿ ಕೆ.ಬಿ.ಲಿಂಗರಾಜು ಪಾಲ್ಗೊಂಡರು –ಪ್ರಜಾವಾಣಿ ಚಿತ್ರ
ಮೈಸೂರಿನ ಐಶ್ವರ್ಯ ಪೆಟ್ರೋಲ್ ಬಂಕ್ ಬಳಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ 90ನೇ ವಾರ್ಷಿಕೋತ್ಸವ ಹಾಗೂ ಮಹಾಶಿವರಾತ್ರಿಯ ಪ್ರಯುಕ್ತ ನಿರ್ಮಿಸಿರುವ ಗುಜರಾತಿನ ಸೋಮನಾಥ ಮಂದಿರದ ಪ್ರತಿಕೃತಿ –ಪ್ರಜಾವಾಣಿ ಚಿತ್ರ
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ 90ನೇ ವಾರ್ಷಿಕೋತ್ಸವ ಹಾಗೂ ಮಹಾಶಿವರಾತ್ರಿ ಉತ್ಸವದಲ್ಲಿ ಯುವತಿಯರು ಹಾಗೂ ಮಕ್ಕಳು ನವ ದುರ್ಗೆಯರ ವೈಭವ ಪ್ರದರ್ಶಿಸಿದರು