ಭಾನುವಾರ, 26 ಅಕ್ಟೋಬರ್ 2025
×
ADVERTISEMENT

ಸುದ್ದಿ

ADVERTISEMENT

ಕೆರಗಳ ಪುನಶ್ಚೇತನ: ಬೆಂಗಳೂರಿನ ಟೆಕಿ ಕಪಿಲ್‌ ಶರ್ಮಾರನ್ನು ಹೊಗಳಿದ ಪ್ರಧಾನಿ

Environmental Initiative: ಬೆಂಗಳೂರಿನ ಕೆರೆಗಳ ಪುನಶ್ಚೇತನಗೊಳಿಸುವಲ್ಲಿ ಟೆಕಿ ಕಪಿಲ್‌ ಶರ್ಮಾ ನಡೆಸಿದ ಕಾರ್ಯವನ್ನು ಪ್ರಧಾನಿ ಮೋದಿ ಶ್ಲಾಘಿಸಿ, ‘ಸೇಟ್ರೀಸ್‌’ ಸಂಸ್ಥೆಯ ಕಾಯಕವನ್ನೂ ಪ್ರಶಂಸಿಸಿದರು.
Last Updated 26 ಅಕ್ಟೋಬರ್ 2025, 16:14 IST
ಕೆರಗಳ ಪುನಶ್ಚೇತನ: ಬೆಂಗಳೂರಿನ ಟೆಕಿ ಕಪಿಲ್‌ ಶರ್ಮಾರನ್ನು ಹೊಗಳಿದ ಪ್ರಧಾನಿ

ಆ ಸಂಕಟವನ್ನು ಊಹಿಸಿಕೊಳ್ಳಲೂ ಆಗುವುದಿಲ್ಲ.. ಕರ್ನೂಲ್ ಬಸ್ ದುರಂತದ ಬಗ್ಗೆ ರಶ್ಮಿಕಾ

Kurnool bus tragedy ಕಳೆದ ಶುಕ್ರವಾ ನಡೆದ ಕರ್ನೂಲ್ ಖಾಸಗಿ ಬಸ್ ದುರಂತದ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಅವರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.
Last Updated 26 ಅಕ್ಟೋಬರ್ 2025, 16:06 IST
ಆ ಸಂಕಟವನ್ನು ಊಹಿಸಿಕೊಳ್ಳಲೂ ಆಗುವುದಿಲ್ಲ.. ಕರ್ನೂಲ್ ಬಸ್ ದುರಂತದ ಬಗ್ಗೆ ರಶ್ಮಿಕಾ

ಭಾರತ ಜತೆಗಿನ ಸಂಬಂಧಕ್ಕೆ ಧಕ್ಕೆ ತಂದು ಪಾಕ್‌ ಸ್ನೇಹ ಇಲ್ಲ: ಅಮೆರಿಕ

US Pakistan Policy: ಪಾಕಿಸ್ತಾನ ಜೊತೆಗೆ ಪಾಲುದಾರಿಕೆಯನ್ನು ವೃದ್ಧಿಸಲು ಅಮೆರಿಕ ಬಯಸಿದ್ದರೂ, ಭಾರತದೊಂದಿಗೆ ಇರುವ ಐತಿಹಾಸಿಕ ಸಂಬಂಧಕ್ಕೆ ಧಕ್ಕೆ ತರುವಂತಹ ಕ್ರಮ ಕೈಗೊಳ್ಳುವುದಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಹೇಳಿದ್ದಾರೆ.
Last Updated 26 ಅಕ್ಟೋಬರ್ 2025, 16:06 IST
ಭಾರತ ಜತೆಗಿನ ಸಂಬಂಧಕ್ಕೆ ಧಕ್ಕೆ ತಂದು ಪಾಕ್‌ ಸ್ನೇಹ ಇಲ್ಲ: ಅಮೆರಿಕ

ವೈದ್ಯೆ ಆತ್ಮಹತ್ಯೆ: ಸಾಂಸ್ಥಿಕ ಕೊಲೆ; ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಆರೋಪ
Last Updated 26 ಅಕ್ಟೋಬರ್ 2025, 15:47 IST
ವೈದ್ಯೆ ಆತ್ಮಹತ್ಯೆ: ಸಾಂಸ್ಥಿಕ ಕೊಲೆ; ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ

ಪತ್ರಿಕೆ ಅಂಕಣಕಾರನಾಗಿ ಬದಲಾದ ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್

Former UK PM Sunak turns columnist, ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್ ಅವರು ಇಷ್ಟು ದಿನದ ರಾಜಕೀಯ ಒತ್ತಡಗಳನ್ನು ಸ್ವಲ್ಪ ಬದಿಗೆ ಸರಿಸಿ ಇನ್ಮುಂದೆ ಪತ್ರಿಕೆಗಾಗಿ ಕೆಲಸ ಮಾಡಲಿದ್ದಾರೆ.
Last Updated 26 ಅಕ್ಟೋಬರ್ 2025, 14:47 IST
ಪತ್ರಿಕೆ ಅಂಕಣಕಾರನಾಗಿ ಬದಲಾದ ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್

ಬಿಹಾರಿಯಾಗಿರುವುದು ರಾಜ್ಯದ ಜನರಿಗೆ ಹೆಮ್ಮೆ: ವಿಪಕ್ಷಗಳಿಗೆ ನಿತೀಶ್‌ ತಿರುಗೇಟು

Nitish Kumar Statement: ಪಟ್ನಾದಲ್ಲಿ ಮಾತನಾಡಿದ ಸಿಎಂ ನಿತೀಶ್‌ ಕುಮಾರ್‌ ಅವರು 2005 ನಂತರ ಬಿಹಾರದಲ್ಲಿ ಕಾನೂನು ಸುವ್ಯವಸ್ಥೆ ಸುಧಾರಣೆಯಾಗಿ ಬಿಹಾರಿಯಾಗಿರುವುದು ಹೆಮ್ಮೆದಾಯಕವಾಗಿದೆ ಎಂದು ಹೇಳಿದ್ದಾರೆ.
Last Updated 26 ಅಕ್ಟೋಬರ್ 2025, 14:45 IST
ಬಿಹಾರಿಯಾಗಿರುವುದು ರಾಜ್ಯದ ಜನರಿಗೆ ಹೆಮ್ಮೆ: ವಿಪಕ್ಷಗಳಿಗೆ ನಿತೀಶ್‌ ತಿರುಗೇಟು

'ಅಪ್ಪುಗೆ ರಾಜತಾಂತ್ರಿಕತೆ’ ಫಲ ನೀಡದಿದ್ದರೂ ಅಚ್ಚರಿ ಇಲ್ಲ: ಕಾಂಗ್ರೆಸ್‌

ಭಾರತ ರಷ್ಯಾದಿಂದ ಕಚ್ಚಾತೈಲ ಖರೀದಿ ನಿಲ್ಲಿಸುವ ಕುರಿತ ಟ್ರಂಪ್ ಹೇಳಿಕೆ ಉಲ್ಲೇಖಿಸಿ ಮೋದಿ ಕುಟುಕಿದ ‘ಕೈ’
Last Updated 26 ಅಕ್ಟೋಬರ್ 2025, 14:41 IST
'ಅಪ್ಪುಗೆ ರಾಜತಾಂತ್ರಿಕತೆ’ ಫಲ ನೀಡದಿದ್ದರೂ ಅಚ್ಚರಿ ಇಲ್ಲ: ಕಾಂಗ್ರೆಸ್‌
ADVERTISEMENT

2026: ಆಸಿಯಾನ್‌–ಭಾರತ ಕಡಲ ಸಹಕಾರ ವರ್ಷ; ಪ್ರಧಾನಿ ನರೇಂದ್ರ ಮೋದಿ ಘೋಷಣೆ

ಕ್ವಾಲಾಲಂಪುರದಲ್ಲಿ ಆಸಿಯಾನ್‌ ಶೃಂಗಸಭೆ
Last Updated 26 ಅಕ್ಟೋಬರ್ 2025, 14:35 IST
2026: ಆಸಿಯಾನ್‌–ಭಾರತ ಕಡಲ ಸಹಕಾರ ವರ್ಷ;  ಪ್ರಧಾನಿ ನರೇಂದ್ರ ಮೋದಿ ಘೋಷಣೆ

ಶಬರಿಮಲೆ ದೇಗುಲದ ಚಿನ್ನ ಕಳವು; ಸಾಕ್ಷ್ಯ ಸಂಗ್ರಹ ಪೂರ್ಣ:ಕೇರಳಕ್ಕೆ ಮರಳಿದ ಎಸ್‌ಐಟಿ

ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣ; ಕರ್ನಾಟಕ, ತಮಿಳುನಾಡಿನಲ್ಲಿ ಶೋಧ
Last Updated 26 ಅಕ್ಟೋಬರ್ 2025, 14:13 IST
ಶಬರಿಮಲೆ ದೇಗುಲದ ಚಿನ್ನ ಕಳವು; ಸಾಕ್ಷ್ಯ ಸಂಗ್ರಹ ಪೂರ್ಣ:ಕೇರಳಕ್ಕೆ ಮರಳಿದ ಎಸ್‌ಐಟಿ

ಮೀಸಲಾತಿಗಾಗಿ ಕ್ರೈಸ್ತ ಮತಾಂತರ ಮರೆಮಾಚಲಾಗುತ್ತಿದೆ: ವಿಎಚ್‌ಪಿ

Religious Reservation: ದೇಶದಲ್ಲಿ ಕ್ರೈಸ್ತ ಧರ್ಮದ ಪಾಲನೆಯು ರಹಸ್ಯವಾಗಿ ನಡೆಯುತ್ತಿದ್ದು, ಮೀಸಲಾತಿಗಾಗಿ ಮತಾಂತರವಾದರೂ ದಾಖಲೆ ಬದಲಿಸದೆ ಹಿಂದೂಗಳಾಗಿ ಉಳಿಯುತ್ತಿದ್ದಾರೆ ಎಂಬ ಆರೋಪವನ್ನು ವಿಎಚ್‌ಪಿ ಮಾಡಿದೆ.
Last Updated 26 ಅಕ್ಟೋಬರ್ 2025, 14:10 IST
ಮೀಸಲಾತಿಗಾಗಿ ಕ್ರೈಸ್ತ ಮತಾಂತರ ಮರೆಮಾಚಲಾಗುತ್ತಿದೆ: ವಿಎಚ್‌ಪಿ
ADVERTISEMENT
ADVERTISEMENT
ADVERTISEMENT