ಆ.2 ರಂದು ಬೆಂಗಳೂರಿನ ರಾಸಾಯನಿಕ ಪರೀಕ್ಷಕರು ಎರಡೂ ಬ್ಯಾಚ್ನ ಬಿಯರ್ಗಳಲ್ಲಿ ಸೆಡಿಮೆಂಟ್ ಅಂಶ ಇರುವ ಬಗ್ಗೆ ವರದಿ ನೀಡಿ, ‘ಇದು ಮಾನವನ ಆರೋಗ್ಯಕ್ಕೆ ಹಾನಿಕಾರಕ ರಾಸಾಯನಿಕ’ ಎಂದು ತಿಳಿಸಿದ್ದರು. ಎಲ್ಲಾ ಜಿಲ್ಲೆಯ ಅಬಕಾರಿ ಉಪ ಆಯುಕ್ತರಿಗೆ ಪತ್ರ ಬರೆದು ತಡೆ ಹಿಡಿಯಲಾದ ಬಿಯರ್ಗಳನ್ನು ನಾಶಪಡಿಸಲು ಸೂಚನೆ ನೀಡಿದ್ದೇವೆ’ ಎಂದು ಇಲಾಖೆಯ ಗ್ರಾಮಾಂತರ ಉಪ ಆಯುಕ್ತ ರವಿಶಂಕರ್ ತಿಳಿಸಿದರು.