<p><strong>ಮೈಸೂರು</strong>: ದಿ ಮೈಸೂರು ಸಿಟಿ ಶಿವಛತ್ರಪತಿ ಕೋ- ಅಪರೇಟಿವ್ ಸೊಸೈಟಿ 2023-24ನೇ ಸಾಲಿನಲ್ಲಿ ₹1.47 ಲಕ್ಷ ಲಾಭ ಗಳಿಸಿದ್ದು, ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು ಎಂದು ಸೊಸೈಟಿ ಅಧ್ಯಕ್ಷ ಕೆ.ನಾಗೇಂದ್ರರಾವ್ (ಅವತಾಡೆ) ಹೇಳಿದರು.</p>.<p>ಡಿ.ದೇವರಾಜ ಅರಸು ರಸ್ತೆಯ ಲೋಕಾಭಿರಾಮ ಮಂದಿರದಲ್ಲಿ ನಡೆದ ಸೊಸೈಟಿಯ 2023-24ನೇ ಸಾಲಿನ 94ನೇ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p>.<p>ಸಂಘದ ಕಟ್ಟಡದಲ್ಲಿ ಚೇರ್ ಹಾಗೂ ಗ್ರಿಲ್ ವ್ಯವಸ್ಥೆ ಕಲ್ಪಿಸಲಾಗಿದೆ. ಜತೆಗೆ ಪಾರದರ್ಶಕತೆ ಕಾಪಾಡಲು ಆನ್ಲೈನ್ ವ್ಯವಸ್ಥೆ ಅಳವಡಿಸಲಾಗಿದೆ. 2800 ಸದಸ್ಯರ ಹಿತ ಕಾಯಲು ಸಂಘವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದರು.</p>.<p>ಎಸ್ಎಸ್ಎಲ್ಸಿ, ಪಿಯುಸಿ ಹಾಗೂ ಪದವಿಯ 17 ವಿದ್ಯಾರ್ಥಿಗಳಿಗೆ ನಗದು ಪ್ರತಿಭಾ ಪುರಸ್ಕಾರ ನೀಡಲಾಯಿತು.</p>.<p>ಉಪಾಧ್ಯಕ್ಷ ಕೃಷ್ಣಾಜಿರಾವ್ ಗಾಯಕ್ವಾಡ್, ನಿರ್ದೇಶಕರಾದ ಎಸ್.ವೆಂಕೋಬರಾವ್ ಕಿರ್ ದಂತ್, ಸುನೀಲ್ ಎಸ್.ಸಂಕಪಾಳ್, ಹರಿರಾವ್ ಸಿಂಧೆ, ಜಿ.ಸುರೇಶ್ ಬಾಬು, ಎಂ.ಎನ್.ತುಕರಾಮ್ ರಾವ್, ವಿ.ಮೀರಾಬಾಯಿ ಕೇಸರ್ಕ್ರ್, ವನಿತಾ ಬಾಯಿ, ಕಾರ್ಯದರ್ಶಿ ಸುನೀತಾ, ಸಿಬ್ಬಂದಿ ಕಿರಣ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ದಿ ಮೈಸೂರು ಸಿಟಿ ಶಿವಛತ್ರಪತಿ ಕೋ- ಅಪರೇಟಿವ್ ಸೊಸೈಟಿ 2023-24ನೇ ಸಾಲಿನಲ್ಲಿ ₹1.47 ಲಕ್ಷ ಲಾಭ ಗಳಿಸಿದ್ದು, ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು ಎಂದು ಸೊಸೈಟಿ ಅಧ್ಯಕ್ಷ ಕೆ.ನಾಗೇಂದ್ರರಾವ್ (ಅವತಾಡೆ) ಹೇಳಿದರು.</p>.<p>ಡಿ.ದೇವರಾಜ ಅರಸು ರಸ್ತೆಯ ಲೋಕಾಭಿರಾಮ ಮಂದಿರದಲ್ಲಿ ನಡೆದ ಸೊಸೈಟಿಯ 2023-24ನೇ ಸಾಲಿನ 94ನೇ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p>.<p>ಸಂಘದ ಕಟ್ಟಡದಲ್ಲಿ ಚೇರ್ ಹಾಗೂ ಗ್ರಿಲ್ ವ್ಯವಸ್ಥೆ ಕಲ್ಪಿಸಲಾಗಿದೆ. ಜತೆಗೆ ಪಾರದರ್ಶಕತೆ ಕಾಪಾಡಲು ಆನ್ಲೈನ್ ವ್ಯವಸ್ಥೆ ಅಳವಡಿಸಲಾಗಿದೆ. 2800 ಸದಸ್ಯರ ಹಿತ ಕಾಯಲು ಸಂಘವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದರು.</p>.<p>ಎಸ್ಎಸ್ಎಲ್ಸಿ, ಪಿಯುಸಿ ಹಾಗೂ ಪದವಿಯ 17 ವಿದ್ಯಾರ್ಥಿಗಳಿಗೆ ನಗದು ಪ್ರತಿಭಾ ಪುರಸ್ಕಾರ ನೀಡಲಾಯಿತು.</p>.<p>ಉಪಾಧ್ಯಕ್ಷ ಕೃಷ್ಣಾಜಿರಾವ್ ಗಾಯಕ್ವಾಡ್, ನಿರ್ದೇಶಕರಾದ ಎಸ್.ವೆಂಕೋಬರಾವ್ ಕಿರ್ ದಂತ್, ಸುನೀಲ್ ಎಸ್.ಸಂಕಪಾಳ್, ಹರಿರಾವ್ ಸಿಂಧೆ, ಜಿ.ಸುರೇಶ್ ಬಾಬು, ಎಂ.ಎನ್.ತುಕರಾಮ್ ರಾವ್, ವಿ.ಮೀರಾಬಾಯಿ ಕೇಸರ್ಕ್ರ್, ವನಿತಾ ಬಾಯಿ, ಕಾರ್ಯದರ್ಶಿ ಸುನೀತಾ, ಸಿಬ್ಬಂದಿ ಕಿರಣ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>