ಗುರುವಾರ, 4 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಸರ್ಕಾರ ಶಿಕ್ಷಣಕ್ಕೆ ಆದ್ಯತೆ ನೀಡಲಿ: ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ

Published : 4 ಸೆಪ್ಟೆಂಬರ್ 2025, 3:20 IST
Last Updated : 4 ಸೆಪ್ಟೆಂಬರ್ 2025, 3:20 IST
ಫಾಲೋ ಮಾಡಿ
Comments
17 ರ್‍ಯಾಂಕ್‌ ವಿಜೇತರಿಗೆ ಪ್ರಮಾಣ ಪತ್ರ
ಕಾಲೇಜಿನಲ್ಲಿ ಏಳು ವಿಭಾಗಗಳಲ್ಲಿ ರ್‍ಯಾಂಕ್‌ ಪಡೆದ 17 ವಿದ್ಯಾರ್ಥಿಗಳಿಗೆ ಪದಕ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು. ವಿವಿಧ ವಿಭಾಗಗಳಲ್ಲಿ ಎನ್‌.ರೋಹಿತ್‌ ಕೆ.ಕೆ. ಅರ್ನವ್‌ ವಿಶಾಲ್‌ ಎಸ್‌.ಪವಿತ್ರಾ ವಿ.ತರುಣ್‌ ಎಚ್‌.ಜೆ.ಸುರೇಂದ್ರ ಎಚ್‌.ಎ.ಚೇತನ್‌ ತೃಪ್ತಿ ಅನಂತ್‌ ಜೈನ್‌ ಪರೀಕ್ಷಿತ್‌ ಗೌಡ ಆರ್‌.ರವಿ ಆರ್ಯ ನಾಗೇಶ್‌ ಜೆ.ಅಭಿಜಿತ್ ಎಂ.ತೇಜಾಕ್ಷ ಕುಮಾರ್‌ ಎಸ್‌.ಶಶಾಂಕ್‌ ಎಸ್‌.ಯೋಗೇಶ್‌ ಪ್ರಶಸ್ತಿ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT