ಡಿಎಚ್ಒ ಡಾ.ಪಿ.ಸಿ.ಕುಮಾರಸ್ವಾಮಿ ಚಾಲನೆ ನೀಡಿ, ‘ಜಿಲ್ಲೆಯ 428 ಮಂದಿ, ಕೊಡಗಿನ 73 ಮತ್ತು ಚಾಮರಾಜನಗರದ 56 ಮಂದಿ ವಿವಿಧ ಸೋಂಕು ನಿರೋಧಕ ಲಸಿಕೆಯನ್ನು ಪಡೆದಿದ್ದಾರೆ. ಸಾಮಾನ್ಯವಾಗಿ ಬೇರೆ ದೇಶ, ರಾಜ್ಯಗಳಿಗೆ ತೆರಳುವ ಪ್ರಯಾಣಿಕರು ಕಾಯಿಲೆಗಳಿಗೆ, ವಿಭಿನ್ನ ಸೋಂಕುಗಳಿಗೆ ತುತ್ತಾಗುವ ಸಾಧ್ಯತೆಯಿದ್ದು, ಈ ಲಸಿಕೆಗಳು ಕಾಯಿಲೆ ಬಾರದಂತೆ ತಡೆಯುತ್ತವೆ’ ಎಂದು ಹೇಳಿದರು.