ನಟ, ರಂಗ ನಿರ್ದೇಶಕ, ಬೀದಿ ನಾಟಕಗಳ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ‘ಮೊದಲ ಹೆಜ್ಜೆ’ ಕವನ ಸಂಕಲನ, ‘ಕಥಾ ಸ್ಪಂದನ’, ‘ನ್ಯಾಯ ಸಂದೇಶ’, ‘ಸಹಕಾರ ಸಾಧನ’ (ಸಂಪಾದಿತ ಕೃತಿಗಳು) ಕೃತಿಗಳನ್ನು ರಚಿಸಿದ್ದಾರೆ. ಪುಣೆ, ಮುಂಬಯಿ, ನವದೆಹಲಿ, ಹೈದರಾಬಾದ್, ಜಮ್ಮು ಮತ್ತು ಕಾಶ್ಮೀರದಲ್ಲಿ ನಾಟಕಗಳನ್ನು ಪ್ರದರ್ಶಿಸಿದ್ದಾರೆ.