ಸೋಮವಾರ, 29 ಡಿಸೆಂಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಬಿಜೆಪಿ ವಿರೋಧಕ್ಕೆ ಬಗ್ಗದೆ ಮಲಿಕ್ ಕುಟುಂಬದ ಮೂವರಿಗೆ ಟಿಕೆಟ್ ನೀಡಿದ ಪವಾರ್

Ajit Pawar: ಮುಂಬೈ: ಎನ್‌ಸಿಪಿ ಹಿರಿಯ ನಾಯಕ, ಮಾಜಿ ಸಚಿವ ನವಾಬ್‌ ಮಲಿಕ್‌ ಅವರ ಕುಟುಂಬದ ಮೂವರಿಗೆ ಬೃಹನ್‌ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದ ಮುಖ್ಯಸ್ಥ ಅಜಿತ್‌ ಪವಾರ್‌ ಟಿಕೆಟ್‌ ನೀಡಿದ್ದಾರೆ. ಇದು, ಮೈತ್ರಿಪಕ್ಷ ಬಿಜೆಪಿಗೆ ಇರಿಸುಮುರಿಸು ಉಂಟುಮಾಡಿದೆ.
Last Updated 29 ಡಿಸೆಂಬರ್ 2025, 7:01 IST
ಬಿಜೆಪಿ ವಿರೋಧಕ್ಕೆ ಬಗ್ಗದೆ ಮಲಿಕ್ ಕುಟುಂಬದ ಮೂವರಿಗೆ ಟಿಕೆಟ್ ನೀಡಿದ ಪವಾರ್

ರಷ್ಯಾ ಸೇನೆ ಸೇರಿದ್ದ 10 ಭಾರತೀಯರು ಸಾವು, ಸೋದರ ನಾಪತ್ತೆ: ಪಂಜಾಬ್ ವ್ಯಕ್ತಿ ಅಳಲು

Russia Ukraine Conflict: ಕಾಣೆಯಾಗಿದ್ದ ತನ್ನ ಸಹೋದರನನ್ನು ಹುಡುಕುವ ಸಲುವಾಗಿ ರಷ್ಯಾಗೆ ತೆರಳಿ, ಭಾರತಕ್ಕೆ ಬರಿಗೈಯಲ್ಲಿ ವಾಪಸ್‌ ಆಗಿರುವ ಪಂಜಾಬ್‌ ವ್ಯಕ್ತಿಯೊಬ್ಬರು ಆಘಾತಕಾರಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
Last Updated 29 ಡಿಸೆಂಬರ್ 2025, 5:16 IST
ರಷ್ಯಾ ಸೇನೆ ಸೇರಿದ್ದ 10 ಭಾರತೀಯರು ಸಾವು, ಸೋದರ ನಾಪತ್ತೆ: ಪಂಜಾಬ್ ವ್ಯಕ್ತಿ ಅಳಲು

ನಾಯಿ ಕಚ್ಚಿದ್ದ ಎಮ್ಮೆಯ ಹಾಲಿನಿಂದ ‘ರೈತಾ’ ತಯಾರಿ: ಗ್ರಾಮಸ್ಥರಿಗೆ ರೇಬೀಸ್ ಆತಂಕ!

Rabies Scare: ನಾಯಿ ಕಚ್ಚಿದ್ದ ಎಮ್ಮೆಯ ಹಾಲಿನಿಂದ ತಯಾರಿಸಿದ ರೈತಾ ಸೇವನೆಯಿಂದ ಉತ್ತರ ಪ್ರದೇಶದ ಬುಡೌನ್ ಜಿಲ್ಲೆಯ ಪಿಪ್ರೌಲಿ ಗ್ರಾಮದಲ್ಲಿ 200ಕ್ಕೂ ಹೆಚ್ಚು ಜನರಲ್ಲಿ ರೇಬೀಸ್ ಹರಡುವ ಆತಂಕ ಮೂಡಿದೆ.
Last Updated 29 ಡಿಸೆಂಬರ್ 2025, 2:38 IST
ನಾಯಿ ಕಚ್ಚಿದ್ದ ಎಮ್ಮೆಯ ಹಾಲಿನಿಂದ ‘ರೈತಾ’ ತಯಾರಿ: ಗ್ರಾಮಸ್ಥರಿಗೆ ರೇಬೀಸ್ ಆತಂಕ!

ಬೆಂಗಳೂರು ದೇಶದ ರಾಜಧಾನಿಯಾಗಲಿ ಎಂದ ದೆಹಲಿ ಯುವತಿ: ನೆಟ್ಟಿಗರ ಪ್ರತಿಕ್ರಿಯೆಯೇನು?

Air Pollution in Delhi: ಬೆಂಗಳೂರನ್ನು ದೇಶದ ರಾಜಧಾನಿಯನ್ನಾಗಿ ಮಾಡಬೇಕು ಎಂದು ದೆಹಲಿ ಯುವತಿಯೊಬ್ಬರು ಸಲಹೆ ನೀಡಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ, ಸುರಕ್ಷತೆ
Last Updated 29 ಡಿಸೆಂಬರ್ 2025, 2:33 IST
ಬೆಂಗಳೂರು ದೇಶದ ರಾಜಧಾನಿಯಾಗಲಿ ಎಂದ ದೆಹಲಿ ಯುವತಿ: ನೆಟ್ಟಿಗರ ಪ್ರತಿಕ್ರಿಯೆಯೇನು?

ಅರಾವಳಿ ವಿವಾದ | ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ 'ಸುಪ್ರೀಂ': ವಿಚಾರಣೆ ಇಂದು

Supreme Court Hearing: ಅರಾವಳಿ ಬೆಟ್ಟ ಮತ್ತು ಶ್ರೇಣಿಗಳ ಬಗೆಗಿನ ಮರುವ್ಯಾಖ್ಯಾನ ಕುರಿತು ಆಕ್ಷೇಪ ವ್ಯಕ್ತವಾಗಿರುವ ಕಾರಣ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ಸುಪ್ರೀಂ ಕೋರ್ಟ್‌ ಈ ಬಗ್ಗೆ ಸೋಮವಾರ ವಿಚಾರಣೆ ನಡೆಸಲಿದೆ.
Last Updated 29 ಡಿಸೆಂಬರ್ 2025, 2:14 IST
ಅರಾವಳಿ ವಿವಾದ | ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ 'ಸುಪ್ರೀಂ': ವಿಚಾರಣೆ ಇಂದು

ವರ್ಷದ ಹಿನ್ನೋಟ: ಮನ ಕಲಕಿದ ದುರ್ಘಟನೆಗಳು

Major Tragedies 2025: ಪಹಲ್ಗಾಮ್ ಭಯೋತ್ಪಾದನಾ ದಾಳಿ, ಏರ್ ಇಂಡಿಯಾ ವಿಮಾನ ಪತನ, ದೆಹಲಿ ಕಾರು ಸ್ಫೋಟ ಸೇರಿ ಭಾರತ ಮತ್ತು ಜಗತ್ತಿನಲ್ಲಿ 2025ರಲ್ಲಿ ನಡೆದ ಮನ ಕಲಕಿದ ಪ್ರಮುಖ ದುರ್ಘಟನೆಗಳ ಸಂಪೂರ್ಣ ಹಿನ್ನೋಟ.
Last Updated 29 ಡಿಸೆಂಬರ್ 2025, 0:54 IST
ವರ್ಷದ ಹಿನ್ನೋಟ: ಮನ ಕಲಕಿದ ದುರ್ಘಟನೆಗಳು

ಜನವರಿಯಲ್ಲಿ ಆಚರಿಸುವ ಪ್ರಮುಖ ರಾಷ್ಟ್ರೀಯ, ಅಂತರರಾಷ್ಟ್ರೀಯ ದಿನಾಚರಣೆಗಳಿವು..

January Events 2026: ಹೊಸ ವರ್ಷಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ವರ್ಷದ ಮೊದಲು ತಿಂಗಳು ಜನವರಿಯಲ್ಲಿ ಒಂದಷ್ಟು ರಾಷ್ಟ್ರೀಯ ಹಾಗೂ ಅಂತರಾರಾಷ್ಟ್ರೀಯ ದಿನಗಳನ್ನು ಆಚರಿಸಲಾಗುತ್ತದೆ.
Last Updated 28 ಡಿಸೆಂಬರ್ 2025, 23:30 IST
ಜನವರಿಯಲ್ಲಿ ಆಚರಿಸುವ ಪ್ರಮುಖ ರಾಷ್ಟ್ರೀಯ, ಅಂತರರಾಷ್ಟ್ರೀಯ ದಿನಾಚರಣೆಗಳಿವು..
ADVERTISEMENT

ಡ್ರಗ್ಸ್‌ ಜಾಲ | ಬೆಚ್ಚಿದ ಬೆಂಗಳೂರು: ₹55.88 ಕೋಟಿ ಮೌಲ್ಯದ ಮಾದಕ ವಸ್ತು ವಶ

ಬೆಂಗಳೂರಿನಲ್ಲಿ ‘ಮಹಾ’ ಎಎನ್‌ಟಿಎಫ್ ಕಾರ್ಯಾಚರಣೆ: ₹55.88 ಕೋಟಿ ಮೌಲ್ಯದ ನಿಷೇಧಿತ ಪದಾರ್ಥ, ಯಂತ್ರ ವಶ
Last Updated 28 ಡಿಸೆಂಬರ್ 2025, 23:30 IST
ಡ್ರಗ್ಸ್‌ ಜಾಲ | ಬೆಚ್ಚಿದ ಬೆಂಗಳೂರು: ₹55.88 ಕೋಟಿ ಮೌಲ್ಯದ ಮಾದಕ ವಸ್ತು ವಶ

ಉನ್ನಾವೊ ಅತ್ಯಾಚಾರ ಪ್ರಕರಣ | ಸೆಂಗರ್ ಶಿಕ್ಷೆ ಅಮಾನತು: ಮೇಲ್ಮನವಿ ವಿಚಾರಣೆ ಇಂದು

ಉನ್ನಾವೊ ಅತ್ಯಾಚಾರ ಪ್ರಕರಣದ ಆರೋಪಿ, ಬಿಜೆಪಿ ಉಚ್ಚಾಟಿತ ನಾಯಕ ಕುಲದೀಪ್‌ಸಿಂಗ್‌ ಸೆಂಗರ್‌ಗೆ ವಿಧಿಸಿರುವ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿರುವುದನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ನಡೆಸಲಿದೆ.
Last Updated 28 ಡಿಸೆಂಬರ್ 2025, 23:30 IST
ಉನ್ನಾವೊ ಅತ್ಯಾಚಾರ ಪ್ರಕರಣ | ಸೆಂಗರ್ ಶಿಕ್ಷೆ ಅಮಾನತು: ಮೇಲ್ಮನವಿ ವಿಚಾರಣೆ ಇಂದು

ವರ್ಷದ ಹಿನ್ನೋಟ: ಸದ್ದು ಮಾಡಿದ ವಿವಾದಗಳಿವು...

Controversies 2025: ಸ್ಯಾಮ್ ಪಿತ್ರೊಡಾ ಹೇಳಿಕೆಯಿಂದ ಹಿಡಿದು ರಾಮದೇವ್ ವಿವಾದದವರೆಗೂ, 2025ರಲ್ಲಿ ರಾಜಕೀಯ, ಧಾರ್ಮಿಕ, ಸಾಮಾಜಿಕ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ದೇಶದ ಮಟ್ಟದಲ್ಲಿ ಸಾಕಷ್ಟು ಭಾರಿ ವಿವಾದಗಳು ಚರ್ಚೆಗೆ ಗ್ರಾಸವಾಯಿತು.
Last Updated 28 ಡಿಸೆಂಬರ್ 2025, 22:50 IST
ವರ್ಷದ ಹಿನ್ನೋಟ: ಸದ್ದು ಮಾಡಿದ ವಿವಾದಗಳಿವು...
ADVERTISEMENT
ADVERTISEMENT
ADVERTISEMENT