ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷೆ ಸರಸ್ವತಿ ಪಾಟೀಲ್, ಜಿಲ್ಲಾ ಪ್ರತಿನಿಧಿ ಅಮರೇಶಪ್ಪ ಮೈಲಾರ ಭೀಮನಗೌಡ ಇಟಗಿ ಅವರನ್ನು ಬೆಂಬಲಿಸುವಂತೆ ಕೋರಿದರು. ಸದಸ್ಯರಾದ ಜಿ.ತಿಪ್ಪಣ್ಣ, ಗಂಗನಗೌಡ ಪೊ.ಪಾ, ವಿಠಲ್ರಾವ್, ಬಸವರಾಜ ಬಳಿಗಾರ, ನಾಗರೆಡ್ಡಿ, ವೀರೇಶ ಯರದಿಹಾಳ, ಚಿನ್ನಪ್ಪ ಸಾಹುಕಾರ, ಲಿಂಗಮ್ಮ, ಶಿವರಾಜ ಇದ್ದರು.