ಸಿಂಧನೂರು: ಇಲ್ಲಿನ ಪುನರ್ವಸತಿ ಕ್ಯಾಂಪ್ ನಂ.1, 4, 5, ರಾಗಲಪರ್ವಿ, ದಿದ್ದಿಗಿ, ರಾಮತ್ನಾಳ ಮತ್ತು ವಲ್ಕಮ್ದಿನ್ನಿ ಗ್ರಾಮಗಳಲ್ಲಿ ಕೋವಿಡ್ನಿಂದ ಮೃತಪಟ್ಟ ಕುಟುಂಬಗಳಿಗೆ ಬಸನಗೌಡ ಬಾದರ್ಲಿ ಫೌಂಡೇಶನ್ನಿಂದ ಭಾನುವಾರ ತಲಾ ₹ 5 ಸಾವಿರದಂತೆ 9 ಕುಟುಂಬಗಳಿಗೆ ಧನಸಹಾಯ ನೀಡಿ ಬಸನಗೌಡ ಬಾದರ್ಲಿ ಸಾಂತ್ವನ ಹೇಳಿದರು.