ಟ್ರಸ್ಟ್ನ ಪದಾಧಿಕಾರಿಗಳಾದ ನಾಗರಾಜ ಹಿಂದಿನಮನಿ, ಜಗದೀಶ್ ಸಾಲಮನಿ, ವಿಶ್ವನಾಥ ಸಾಲಮನಿ, ಹುಚ್ಚರೆಡ್ಡಿ ಭವಾನಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಬಸವರಾಜ, ಮುಖ್ಯ ಶಿಕ್ಷಕ ಹನುಮಂತಪ್ಪ ನಾಯ್ಕರ್, ಎಸ್ಡಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನಗೌಡ, ಮುಖಂಡರಾದ ಮಲ್ಲನಗೌಡ ಪಾಟೀಲ್, ಯಂಕೋಬ ನಾಯಕ, ನಾಗರಾಜಪ್ಪ ಧಣಿ, ಭೀರಪ್ಪ ಸಾಹುಕಾರ, ಅಮರೇಶ ನಾಯಕ, ಗುರಪ್ಪ ಸಾಹುಕಾರ, ಅಮರೇಶ ದೇಸಾಯಿ, ಚಂದ್ರು ಕಾವಲಿ, ಅಮರೇಶ ಛಲವಾದಿ ಮತ್ತಿತರರು ಇದ್ದರು.