ಬಳ್ಳಾರಿಯಿಂದ ಬೆಳಿಗ್ಗೆ 11.30ಕ್ಕೆ ಹೆಲಿಕಾಪ್ಟರ್ ಮೂಲಕ ಹೊರಟಿದ್ದು, ಮಧ್ಯಾಹ್ನ 12.15 ಕ್ಕೆ ತಿಂಥಣಿ ತಲುಪಲಿದೆ. ಈ ಮಧ್ಯೆ 11.30ಕ್ಕೆ ರೂಲರ್ ಕೆಟ್ಟು ನಿಂತುಕೊಂಡಿತ್ತು. ಕೊನೆಗೂ ಹರಸಾಹಸ ಮಾಡಿ, ಹೆಲಿಪ್ಯಾಡ್ ಜಾಗದಿಂದ ರೂಲರ್ ತೆರವು ಮಾಡಿಸಲಾಗಿದ್ದು, ಆನಂತರ ಅಧಿಕಾರಿಗಳು ನೆಮ್ಮದಿ ನಿಟ್ಟಿಸಿರು ಬಿಡುವಂತಾಯಿತು.