ತೀವ್ರ ಜ್ವರ, ಮೈ ಕೈ ನೋವು, ತಲೆ ನೋವು ಮತ್ತಿತರ ಲಕ್ಷಣಗಳಿಂದ ಬಳಲುತ್ತಿದ್ದ ಗ್ರಾಮದ ಮಲ್ಲಯ್ಯ ಲಿಂಗರಾಜ (22) ಮತ್ತು ನಿರಜ್ ಶಿವಶಂಕರ್ (14) ಅವರಿಗೆ ಶಂಕಿತ ಡೆಂಗಿ ಎನ್ನಲಾಗಿದ್ದು, ಸಿಂಧನೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಡೆಂಗಿ ನಿಯಂತ್ರಣಕ್ಕೆ ಸ್ವಚ್ಛತೆ ಕಾಪಾಡಿಕೊಳ್ಳುವುದು ಮತ್ತು ಸೊಳ್ಳೆಗಳ ನಿಯಂತ್ರಣ ಅಗತ್ಯ’ ಎಂದರು.