ಪತ್ರಕರ್ತ ಅಮರೇಶ್ ಹಾಗೂ ಪ್ರಸಾರಂಗ ವಿಭಾಗದ ವಿರೇಶ್ ಗಡ್ಡಿಮಾಲ್ ಹಾಡಿದ್ದು, ಪಬ್ಲಿಕ್ ಟಿವಿ ಕ್ಯಾಮೆರಾಮನ್ ಯಲ್ಲಾಲಿಂಗ ಹಾಗೂ ತಂಡ ಚಿತ್ರೀಕರಣ ಮಾಡಿದೆ. ಕಾರ್ತಿಕ್ ಕರೊಕೆ ಸ್ಟುಡಿಯೋದಿಂದ ನಿರ್ಮಾಣ ಮಾಡಿದ್ದು, ಕಲಾವಿದ ಸುಧಾಕರ್ ಅಸ್ಕಿಹಾಳ್ ರಿದಂ ಪ್ಯಾಡ್ ನುಡಿಸಿದ್ದಾರೆ. ಚಾರ್ಲಿ ಮೈಸೂರು ಸಂಕಲನ ಮಾಡಿದ್ದಾರೆ.