ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್. ಜಿಲ್ಲಾ ಘಟಕ ಅಧ್ಯಕ್ಷ ಸೂರೂರಯ್ಯ ಮಠ. ತಾಲ್ಲೂಕು ಘಟಕ ಅಧ್ಯಕ್ಷ ಹಟ್ಟಿ ವೀರನಗೌಡ. ಮುಖಂಡರಾದ ಅಮರಣ್ಣ ಗುಡಿಹಾಳ, ದೊಡ್ಡಬಸನಗೌಡ, ಬಸವರಾಜ ಪಾಟೀಲ್, ಪ್ರಭಾಕರ ಪಾಟೀಲ, ಹುಚ್ಚರೆಡ್ಡಿ ಅಮೀನಗಡ, ಜಯಕುಮಾರ ಕುರುಕುಂದಾ, ಬೂದಯ್ಯಸ್ವಾಮಿ, ಶಂಕರಪ್ಪ ದೇವತಗಲ್, ಮಲ್ಲಣ್ಣ ಗೌಡೂರು, ಸಿದ್ದೇಶ ಗೌಡೂರು, ಬಸನಗೌಡ ಮಟ್ಟೂರು ನೇತೃತ್ವ ವಹಿಸಿದ್ದರು.