ನೀಲಗಲ್ ಬೃಹನ್ಮಠದ ರೇಣುಕಾ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಫಾದರ್ ರಾಜಕುಮಾರ, ಖಾಜಿ ಖಾದ್ರಿ, ಮಹಾದೇವಮ್ಮ ಅರಕೇರ, ಮಾನಪ್ಪ ನಾಯಕ, ಚುಕ್ಕಿ ಸೂಗಪ್ಪ ಸಾಹುಕಾರ, ಬಾಲಸ್ವಾಮಿ ಕೊಡ್ಲಿ, ದಾನನಗೌಡ, ಎಚ್.ಕೆ.ಅಮರೇಶ, ನರಸಿಂಹರಾವ್ ಕುಲಕರ್ಣಿ, ಅಯ್ಯಪ್ಪ ನಾಯಕ, ರಮೇಶ ದರ್ಶನಕರ್, ಆಯೋಜಕರಾದ ದುರ್ಗಪ್ರಸಾದ್, ಪ್ರೇಮ ಪ್ರಸಾದ್ ವಿಜಯ ಕುಮಾರ, ದೇವರಾಜ, ಜಯರಾಜ್, ಸುಂದರ್, ಮಹೇಶ ಶಿಕ್ಷಕರು, ಅರುಣ್ ಕುಮಾರ, ರಾಮ್ ಜ್ಞಾನಮಿತ್ರ, ಮಲ್ಲಪ್ಪ, ಗ್ಯಾನಪ್ಪ, ದಾನೇಲ್, ಸಾಮೇಲಪ್ಪ ನ್ಯಾಯಬೆಲೆ ಅಂಗಡಿ, ಮಲ್ಲಪ್ಪ ಜಯಪ್ಪ, ಗುತ್ತೆದಾರ, ಶಂಕರಪ್ಪ, ಮನೋಹರ, ಲಕ್ಷ್ಮಣ, ನಾಗರಾಜ ಸೇರಿದಂತೆ ವಿವಿಧ ಸಮಾಜದ ಮುಖಂಡರು ಇದ್ದರು.