‘ಚೌಡೇಶ್ವರಿಹಾಳ ಘಟನೆ ಖಂಡಿಸಿ ಅ.11ರಂದು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಕರ್ನಾಟಕ ಮಾದಿಗ ಮಹಾಸಭಾ ವತಿಯಿಂದ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಲಾಗುವುದು’ ಎಂದು ತಿಳಿಸಿದರು. ಮಹಾಸಭಾದ ಮುಖಂಡರಾದ ಸುಂದರ ಕಪಗಲ್, ಸ್ವಾಮಿದಾಸ್ ಕುರ್ಡಿ, ಯೇಸು ಅಮರೇಶ್ವರ ಕ್ಯಾಂಪ್, ಅಲ್ಲಮಪ್ರಭು, ಗಂಗಪ್ಪ ಕೊಟ್ನೇಕಲ್, ಕೆಂಚಪ್ಪ, ಪ್ರದೀಪ್ ಕಪಗಲ್ , ತಿಮ್ಮಯ್ಯ ಇದ್ದರು.