ಈ ಬಗ್ಗೆ ಹಲವು ಬಾರಿ ತಾಲ್ಲೂಕು ಅಧಿಕಾರಿಗಳಗೆ ಮನವಿ ಸಲಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಶೇಖಾವಲಿ ಅವರನ್ನು ವರ್ಗಾವಣೆ ಮಾಡಿ, ಬೇರೆ ವೈದ್ಯರನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು. ಸಂಘಟನೆಯ ಉಪಾಧ್ಯಕ್ಷ ಕಾಂತಪ್ಪ ಕಲ್ಮಂಗಿ, ಕಾರ್ಯದರ್ಶಿ ರಾಮಣ್ಣ ಕಾನಿಹಾಳ, ಸಹ ಕಾರ್ಯದರ್ಶಿ ನಿಂಗಪ್ಪ ಚಂಚರ, ಖಜಾಂಚಿ ಮಲ್ಲಯ್ಯ ಗೋರೆಬಾಳ, ಮಹಾದೇವ ಗೋನಾಳ, ಬಸಪ್ಪ ಕರಡಿ,ಯಂಕಪ್ಪ, ನವಾಬ್ ಶರೀಪ್, ವಿರುಪಣ್ಣ, ಹನುಮಂತ, ಕರಿಯಪ್ಪ, ಶರಣಪ್ಪ ಇದ್ದರು.