ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರವನ್ನು ಶಿರಸ್ತೇದಾರ ತುಳಜಾರಾಮ ಸಿಂಗ್ ಅವರಿಗೆ ಸಲ್ಲಿಸಲಾಯಿತು. ಜಿಲ್ಲಾ ಕರ್ನಾಟಕ ರೈತ ಸಂಘದ ಅಧ್ಯಕ್ಷ ಅಶೋಕ್ ನಿಲೋಗಲ್, ತಾಲ್ಲೂಕು ಅಧ್ಯಕ್ಷ ವಿ.ಮುದುಕಪ್ಪ ನಾಯಕ, ಯಲ್ಲಪ್ಪ ಉಟಕನೂರು, ಆನಂದ ಭೋವಿ, ವೀರೇಶ ನಾಯಕ, ಅಮರೇಶ ನಾಯಕ, ಮಲ್ಲಯ್ಯ ಕೆ.ಗುಡದಿನ್ನಿ, ದ್ಯಾಮಪ್ಪ, ವೆಂಕಟೇಶ ನಾಯಕ, ರಮೇಶ, ಹುಲಿಗೆಪ್ಪ ಸಿರವಾರ, ಚಂದ್ರು, ಮಾರೆಪ್ಪ, ಶಿವಯ್ಯ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.